ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 ೧೧ ಸಂಧಿ ೦೦] ಹಿಡಿಂಬವಧಪರ್ವ ಹೇಲೇನದನೆಂದು ನಿದ್ರಾ ವ್ಯಾಳವಿಷವನು ತೆಗೆದು 1 ಸೂಸಿ ವಿ ಶಾಲಮತಿಯವಧಾನದಲಿ ಕಾಯ್ದೆ ರ್ದ ತನ್ನ ವರ > | ಹಿಡಿಂಬನು ಹಿಡಿಂಬಿಯನ್ನು ಸಾಂಡವರ ಕೊಂದು ತಾ ಎಂದಾಜ್ಞಾಪಿಸುವಿಕೆ, ಧರಣಿಪತಿ ಕೇಳೋಂದು ಮಾರಿಯ ಮುರಿವನವರಿಗೆ ತದನಾಂತರ ದರಸು ದೈಹಿಡಿಂಬನೆಂಬವನತುಳಭುಜಬಲನು | ಮುರಿಮುರಿದು ಮೇಗಾಳಿಯಲಿ ಮ ಗರಳಿ ಮಾನವಗಂಧವಿದು ಗೋ ಚರಿಸಿದೆತ್ತಣದೊ ಮಹಾದೇವೆನುತ ಬೆಣಗಾದ || ಜಾ ೧೦ ತಾಯೆ ಬಾರೆ ತಂಗಿ ಗಂಧದ ವಾಯುವಿದೆ ಹೊಣೆಗಾಜನಾಗಿ ನ ವಾಯ ಭೋಜನವಿಂದು ದೊರಕಿತು ಮನುಜಮಾಂಸದಲಿ | ಸಾಯಲವದಿರ ಬಡಿದು ತಾ ನಮ ಗಾಯದಲಿ ಕೃತಪುಣ್ಯಫಲವೆನೆ ಮಾಯಗಾತಿ ಹಸಾದವೆನುತ ಹಿಡಿಂಬಿ ಗಮಿಸಿದಳು | ೧೩ ಬಂದಳವಳತಿರೌದ್ರರೂಪಿನೊ ಇಂದು ಕಂಡಳು ದೂರದಲಿ ಹರಿ ನಂದನನ ಸುಂದಲೆಯ ಕೆವಿಾಸೆಗಳ ಕರ್ಕಶದ | ಕೆಂದಳಿರ ಕೇಸರಿಯ ಕಂಗಳ ಕುಂದದಕನಳ್ಳವಿಯಲಿರೆ ಮನ ಸಂದಳಾಖಳನನುಜೆ ಸೋತಳು ಭೀಮಸೇನಂಗೆ | ೧೪ - - - - - 2 ನೈವರನು, ಚ. 1 ಮೊಗೆದು, ಚ. BHARATA-Von, III.