ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 ಸಂಧಿ ೦೩) ಬಕವಧಪರ್ವ ಹಿಂಡುವಿರೆಲೆ ನಾವು ಸಹಿತೀವೂರ ಹಾರುವರ || ಉಂಡೆಲೈ ಹಲಕಾಲಕಿಂದಿನ ವುಂಡದೂಟಕಣಣಾ ನಿಧಾನವು ಖಂಡಪರಶುವಿನಾಣೆನುತ ಮದವೇಖಿದನು ಭೀಮ | ೬ c ಉಳಿವನಿಸಿ ತಾ ಭೀಮನಾಗಲು ವುರವ ತಿವಿದನು ಖಳನನೆಲವೋ ನಿರುತ ನಿನಗಾರುಂಟು ಕದನಕೆ ಕರೆಸು ಬೇಗದಲಿ || ಹರಿಪರಾಯಣರೆಂದವರು ಯಾ ಸುರರಿಗಂಜವರಲ್ಲಿ ಸರ್ವರು ಮುರವಿರೋಧಿಯ ಕರುಣಬಲದಲಿ ಭೀಮನಿಂತೆಂದ | ೬೩ ಕೆಡಹದಿದೆಡೆ ನಿನ್ನ ನೀಗಳ ಮೃಡನಸದದಾಣಧಿಕವಿಪ್ರರ ಕೆಡಹಿ ನೀಗಿದೆ ತೊಡೆವೆ ನಿನ್ನಯ ಭಾಳದಕ್ಷರವ | ಬಿಡೆನು ಬಾ ಯೆನಲವನು ಬೊಬ್ಬಿಡು ತಿಡುತಲೈದಿದ ಕಲ್ಲು ಗುಂಡಿನ ಲಡಸಿ ನಿಂದಿರೆ ಭೀಮಸೇನಗೆ ನುಡಿದನವ ನಗುತ | ೭೪ ಖಾತಿಗೊಳ್ಳನು ಮುನ್ನವೇ ನಿನ ಗೋತು ಕೊಟ್ಟೆನು ತನ್ನ ಹೊಯ್ಸಳ ನಾತನೀತನು ಬತಿಕ ಮುನಿದವನೇನ ಮಾಡುವನು | ಈತನೆದ್ದನು ಗಜ ಬಿ ಬಳೆಕಿನೊ ೪ಾತನಿದಿರೆದ್ದನು ಸುರಾರಿಯ ವಾತಜನ ಹೋರಟೆಗೆ ಹೆಡೆ ತಗ್ಗಿದುದು ವಾಸುಗಿಯ ||. ೬೫ ಆತಕೊಳ್ಳಿದನೆನುತ ತಿವಿಯಲಿ ಕಾತ ಕೊಟ್ಟನು ತನ್ನ ಭುಜವನು