ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಶು' ! H) ಹಣ್ಣರ್ತಾಟಕ ಸಾಹಿತ್ಯ ಪ ರಿ ಪ ತೃತ್ರಿಕೆ ಜಿ ಸಂಪುಟ ೩] ಕಾಳಯುಕ್ತಿ ಸಂ ಪುಷ್ಯ- ಜನವರಿ ೧೯೧೯ [ ಸಂಚಿಕೆ ೪ ಆಧುನಿಕಕವಿತೆಗಳು. -* -... ಕವಿಯ ಪ್ರಪಂಂತೆ ಮು|| ಬಾಳಾಚಾರ್ಯ ಸಕ್ಕರೆ (ಶಾಂತಕನಿ.) ಕನ್ನಡ ನುಡಿಯ ಪಂಡಿತರೇ ! ನ೦ದನವು. ಶ! ಷ!! ಎನಗೆ ಹೃದಯರಂ! ಜನೆಯು ಮನೋರಂ ! ಜನೆಯು೦ ಜನರ೦ಜನೆಯೆಂಬ | ವಸಿತಾಮಣಿಗಳು | ಅನುಕೂಲೆಯರನ | ರನುಮತದಿಂ ವ್ಯವಹರಿಸುವೆನು 11೧! ಇದರಿಂದ ಫಲವೇನೆಂದರೆ ಒರ್ವಳ್ ಪದದೆಯು | ಒರ್ವಳರ್ಥದೆಯು | ಒರ್ವ ಸಾಹಿತ್ಯ ಪ್ರದೆಯು | ಒರ್ವಳುಣಿಸುವ | ಒರ್ವ ನಗಿಸುವ | ಳೊರ್ವಳೆನ್ನ ಕೊಂಡಾಡುವಳು | ೨ ||