ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಷತ್ರಿಕ. ವ್ಯಾಕರಣ ರಚನೆ. ಏಪ್ರಿಲ್-. ಜೂಲೈ ೧೯೧೮. - - : ...-- .. :: ಈ ವ್ಯಾಕರಣವನ್ನು ಕನ್ನಡ ಭಾಷೆಯ ಏಕೀಕರಣದ ದೃಷ್ಟಿಯಿಂದ ರಚಿಸ ತಕ್ಕುದು ಮುಖ್ಯಾಂಶವಾಗಿದೆ. ಕನ್ನಡ ಭಾಷೆಯ ಏಕೀಕರಣದ ವಿಚಾರವೇ ಈ ಹೊಸ ವ್ಯಾಕರಣವನ್ನು ರಚಿಸುವುದಕ್ಕೆ ಮೂಲಕಾರಣವಾಗಿದೆಯೆಂದು ಹೇಳಿದರೆ ಅತ್ಯುಕ್ತಿಯಾಗದು. ಕರ್ಣಾಟಕದ ಎಲ್ಲಾ ಭಾಗಗಳಲ್ಲಿ ಪ್ರಣೀತವಾದ ಅರ್ವಾಚೀನ ಗದ್ಯವಾಯವನ್ನು ಲಕ್ಷವಾಗಿಟ್ಟು ಕೊಂಡು ವ್ಯಾಕರಣವನ್ನು ರಚಿಸಬೇಕೆಂಬುದೇ ಇದರ ಮುಖ್ಯ ತಾತ್ಪರ್ಯ: ಈ ಪ್ರಕಾರ ಎಲ್ಲಾ ಭಾಗಗಳ ವಾಯವನ್ನು ಲಕ್ಷವಾ ಗಿಟ್ಟುಕೊಂಡರೂ, ಕೆಲವು ಸಂದರ್ಭಗಳಲ್ಲಿ ಮತ ಭೇದವುಂಟಾಗುವುದು ಸ್ವಾಭಾ ನಿಕವಾಗಿವೆ. ಉದಾ:- ವರ್ತಮಾನ, ಭೂತ ಕ್ರಿಯಾನಾಮಗಳ ವಿಷಯವಾಗಿ ಮೈಸೂರಿನವರಿಗೂ ಧಾರವಾಡದವರಿಗೂ ಮತ ಭೇದವುಂಟಾಗಿದೆ. ಅದು ಹೇಗೆಂ ದರೆ, ವರ್ತಮಾನ, ಭೂತ ಕೃದಂತಗಳಿಗೆ * ದು” ಪ್ರತ್ಯಯವನ್ನು ಹಚ್ಚಿ ವರ್ತಮಾನ, ಭೂತ ಕ್ರಿಯಾನಾಮಗಳನ್ನು ಧಾರವಾಡದವರು ಮಾಡುತ್ತಾರೆ, ಆದರೆ ಮೈಸೂವಿ ನವರು “ಉದು" ಪ್ರತ್ಯಯವನ್ನು ಹಚ್ಚುತ್ತಾರೆ. ಧಾರವಾಡದವರು ಮೈಸೂರಿನವರು ನಿ | ನದ: ತ.: - -: ದ 1 ನ!! ದ:::: : :::::::::: 1 ನು: ದ: ಡಿವಿ 1 ನುಡಿಗೆ - ದ ... ನವದೆ:

ಮನ ೧ಣವಾಗುವುದು ನ:ು: ನ೧.... ನಂ:ವು:

3ಾಡಿದ . . .ನಾದುದು ನ:ಡಿದ. ವು:- ನುಡಿದುದು ? ಇದೇಮೇರೆಗೆ, ಕೆಲವರು “ ಓದಲಿಕ್ಕೆ ಬಂದನು ” ಎಂದು ಬರೆದರೆ, ಬೇರೆ ಕೆಲವರು “ ಓದುವುದಕ್ಕೆ ಬಂದನು” ಎಂದು ಬರೆಯುತ್ತಾರೆ. ಹಾಗೆಯೇ, ಆವಾಗೂ ಆದಾಗ್ಯೂ, ೬೦ತಹ-ಅ೦ಥ, ನಗು-ನಗೆಯಾಡು, ನಾಡಹತ್ತು-ಮಾಡ ತೊಡಗು, ಮುಂತಾದ ಶಬ್ದ ಸಿದಿ ಯ ವಿಷಯವಾಗಿಯೂ ಮತಭೇದವಿದೆ. ಇದೂ ಅಲ್ಲದೆ, ಒ೦ದೇ ಅರ್ಥದಲ್ಲಿ ಬೇರೆಬೇರೆ ಪ್ರಾಂತದವರು ಬೇರೆಬೇರೆ ಶಬ್ದಗಳನ್ನು ಯೋಜಿಸುತ್ತಾರೆ. " ನೀನು ನಾಳೆ ನನ್ನನ್ನು ಕಂಡು ಹೋಗು ” ಎಂದು ಮೈಸೂರಿ ನವರು ಬರೆದರೆ, “ ನೀನು ನಾಳೆ ನನ್ನನ್ನು ಭೆಟ್ಟಿಯಾಗಿ ಹೋಗು” ಎಂದು ಧಾರ ವಾಡದವರು ಬರೆಯುತ್ತಾರೆ. ಈತರದ ಮತಭೇದದ ಪ್ರಯೋಗಗಳು ಅನೇಕ ಬರು ತವೆ. ಅಂತಹ ಸಂದರ್ಭದಲ್ಲಿ ಕೇಶವನ ಚಾತುರ್ಯವನ್ನು ಉಪಯೋಗಿಸಿ, , ವ್ಯಾಕರಣದ ನಿಯಮಗಳನ್ನು ರಚಿಸಬೇಕು. ಕೇಶವನು ಶಬ್ದ ಮಣಿದರ್ಪಣದ ಆದvಷರ ಕೆಲಬರ & | ರ್ಘಾದೆ ನನಗ್ರದಲ್ಲಿ ಷಷ್ಠಿ ಯಕಾರ | ಕ್ಯಾಪೀ ರ್ಘಮಸಿ ರದರೆ ಬ೦೯ ! ಬೇದದ ಸ೦ಭ್ರಮದ ಮೆನ್ನೊಳುತ್ಯಾದಿಸುವರ್‌ | ೧೧೭ | ೭೮