ಪುಟ:ಕಾದಂಬರಿ ಸಂಗ್ರಹ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾದರೆ) ಆದೇ ತರಗತಿಯು " ಎಂಬ ಕಟ್ಟಗಳನ್ನು ಇಟ್ಟರೆ ಅನುಕೂಲವಾಗ ಬಹದು. ಇದುವರೆಗೆ ನಿಬಂಧನೆಗಳಲ್ಲಿನ ಉಪನಿರ್ಬಧನೆಗಳ ಕೈಯ ಆಗ ಬೇಕಾಗಿ ತೆರಿತ ತಿದ್ದುಪಡಿಗಳನ್ನು ಸೂಚಿಸಿದ ದಾಟಿ ಸು. ಇದಲ್ಲದೆ, ಪರಿಷತ್ತಿನ ವಿಷಯದಲ್ಲಿ ಆಗಸಕ್ಕೆ ಇನ್ನು ಕೆಲವು ತಿದ್ದುಪಡಿ 19 ಹಿಂ ದಿನ ಪುಸ್ತಕಬೇಳಗೆ ಈ ಕೆಳ Twವುಗಳನ್ನು ಹೇಳಿದ್ದೆನು (a) ಮೈಸೂರು ಸರ್ಕಾರದ ಸಂಪದಭ್ಯುದಯ ಸಮಾಜದವರ ಪ್ರೋತ್ಸಾಹವೇ ನಮ್ಮ ಪರಿಷ ಕಿನ ಜನನಕ್ಕೆ ಹೇತುವಾಗಿರುವುದಷ್ಟೇ! ಆದುದರಿಂದ ಈ ಸಂಗತಿಯು ನಿರಂತರವಾಗಿ ನಮ್ಮ ನೆನಪಿನಲ್ಲಿ ನಿಲ್ಲುವಂತೆ ಆ ಸರ್ಕಾರವನ್ನೇ ಆಗಲೀ ಸಮಾಜವನ್ನೇ ಆಗಲಿ ನಮ್ಮ ಪರಿಷತ್ತಿನ ಪ್ರತಿಷ್ಟಾ ಪಕರೆಂದು ಕಾಣಿಸುವುದು ನಮ್ಮ ಕರ್ತವ್ಯವಾಗಿದೆಯೆಂದು ನಾನು ಭಾವಿಸುವೆನು, ಆಂಧ್ರ ಸಾಹಿತ್ಯ ಪರಿಷತ್ತಿನ ವರ, ಉದಾರವಾಗಿ ಧನಸಹಾಯಮಾಡಿ ಆ ಪರಿಷತ್ತಿನ ಸ್ಥಾಪನೆಗೆ ಕಾರಣಭೂತರಿಂದ ಪಿಠಾಪುರದ ಮತ್ತು ವೆಂಕಟಗಿರಿಯ ರಾಜಕುಗಳನ್ನು ತಮ್ಮ ಪ್ರತಿಷ್ಠಪಕರೆಂದು ಏರ್ಪಡಿಸಿರುವರು, (c) ಕಾರ ನಿವ೯ಹಕರುಂಡಲಿಯಲ್ಲಿ ಸಮಸ್ತ ಭಾಗಗಳ ಪ್ರತಿನಿಧಿಗಳ ಇರುವರಾದರೂ, ಅವರೆ ಆ ಮಂಡಲಿಯ ಪ್ರತಿ ಸಭೆಗೆ ಬರುವುದು ಕೇವಲ ಅಸಾಧ್ಯವೆಂಬುದು ಸ್ಪಷ್ಟವಾಗಿದೆ ಹೀಗಾದುದರಿಂದ ಬೆಂಗಳೂರಿನಲ್ಲಿರುವ ೮-೧೦ ಜನ ದೊಡ್ಡ ಮನುಷ್ಯರು ಮೂತ್ರ ಸರಿ ಮಾಡುವ ನಿರ್ಣಯಗಳು ಕಾಲ್ಯತಃ ಮಂಡಳಿಯ ನಿರ್ಣಯಗಳಾಗಿ ನಿಲ್ಲುವ ಸಂಭವವಿರುವುದು, ಇದರ ದೆಸೆಯಿಂದ ಯಾವ ಕಡಕೂ ಆಗಲಾರದು ನಿಜವಾದರೂ ಮಂಡಲಿಯ ಯಾವತ್ತು ಸದಸ್ಯರ (ವಸ್ತ್ರಮುಖೇನ ಆಭ ಪ್ರಾಯ ಪಡೆದು ನಿರ್ಣಯತಕ್ಕದೆಂದು ಮುಖ್ಯವಾದ ಕಲಕಲವು ವಿಷಯಗಳನ್ನು «-೨ :ಧನೆಗಳಿಂ ದಲೇ ಪ್ರತ್ಯೇಕಿಸಿಡುವುದು ಉತ್ತಮವೆಂದು ಭಾವಿಸುವೆನು, ಹೀಗೆ ಮಾಡಿದರೆ ಉಳಿದವರ ಕಾರ್ಯ ನಿವಾ೯ಹ ಸದಸ್ಯತ್ವವು ಕೇವಲ ಗೌರವಾರ್ಥ ಮಾತ್ರವಾಗದೆ ಅವರ ಆಲೋಚನೆಯ ಪ್ರಯೋಜ ನವು ಕೂಡ ಪರಿಷತ್ತಿಗೆ ದೊರೆತಂತಾಗುವುದು, (d) ಪ್ರತಿ ವಿಷಯದಲ್ಲಿ ಯು ಪ್ರತಿ ಬಾರಿಯ ಕರದರ್ಶಿಯೇ ಮೊದಲಾದ ಉದ್ಯೋಗ # 1 ಮೇಲ್ಪಟ್ಟವರ ಅನುಜ್ಞೆಯನ ಪತಿ ಖುವುದೆಂದರೆ ಅನವಶ್ಯವಾದ ಕಾಲವಿಳಂಬವಾಗುವುದು ಹೀಗಾದುದರಿಂದ ಸಂಧರ್ಭಾನುಸಾರವಾಗಿ ಬಂದ ವಿಷಯಗಳನ್ನು ತೀರ್ಮಾನಗೊಳಿಸಿ ಸುಮ್ಮನಾಗದ ಕಾರಿನಿರ್ವಾಹಕ ಮಂಡಳಿಯವರು ಆವುಗಳ ತತ್ತ್ವವನ್ನು ಗ್ರಹಿಸಿ ಅವುಗಳಿಂದಲೇ ಸಾಮಾನ್ಯಕ್ರಮ ಗಳನ್ನು ಏರ್ಪಡಿಸಿ, ಮುಂದೆ ಕಾಠ್ಯದರ್ಶಿಯು ತದನುಸಾರವಾಗಿ ಕೂಡಲೇ ವರ್ತಿಸುವಂತೆ ಅನು ಕೂಲಪಡಿಸಿ ಕೊಟ್ಟರೆ ಎಷ್ಟೋ ಮೇಲುಂಟು. ಇಂಥ ಕ್ರಮವು - Standing orders ) ಎಂದರೆ ಕಾಯಂ ಹುಕುವುಗಳಿಂಬ ಹೆಸರಿಂದ ಸರ್ಕಾರದಲ್ಲಿ ಯ೩ ಸಲುವಳಿಯಲ್ಲಿದೆ, (e) ಕಳೆದ (೧೯೧೫ನೇ ಇಸವಿಯ) ನವೆಂಬರು ೨೦ನೇ ತಾರೀಖಿನ ದಿನ ನಡೆದ ಕಾರ ನಿರ್ವಾಹಕರ ಸಭೆಯಲ್ಲಿ ಒಂದು ವಿಶೇಷ ಜರಗಿತು. ಪರಿಷತ್ತು ಪ್ರಶಸ್ತಿಯನ್ನು ಪಡೆದುಕೊಳ್ಳು