ಪುಟ:ಕಾದಂಬರಿ ಸಂಗ್ರಹ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ರ್ವಕ್ಕೆ ಮುಂಚೆ .....ಸಮ್ಮೇಳನದ ಆದ ನಿರ್ಣಯಗಳ ವಿಷಯದಲ್ಲಿ ಕಾ ಕೈಗಳನ ನಡೆಯಿತು ಪದ: ಅಳ್ಳು ಫ .ಕಾರಿಯಾದ ದಲ್ಲವೆ- ದು ಕಾಣುವುದರಿಂದ ಸದ್ಯದಲ್ಲಿ ಈ ವಿಷಯವನ್ನು ಮನ್ನಾ ಮಾಡಬಹುದು' ಎಂದು ಕಾ ನಿ ಸದರು ನಿರ್ಣಮಿಸಿದರು. ಪರಿಷತ್ತಿನ ಸಮರೇಚಗಳ ಪೂರಾ ಪ ದ್ಧ ರೂ ಆದ ದೊಡ್ಡ ಮನುಷ್ಯರು ಮಾಡಿದ ಈ ಸಿಐ೯ರವು ಯುಕ್ತವಾದುದೇ ಎಂದು ಚೆನಗಿ ಆಲೋಚಿಸಿ ನೋಡಿದವರಿಗೆ ಗೋಚರಿಸದಿರದು ತಫಾಪಿ, ಸಮ್ಮೇಳನದಲ್ಲಿ ಆದ ನಿರ್ಣಯ ವ, ಸಮ್ಮೆಆಳನದವರಿಂದಲೇ ನೇ ವಿ.ಸಲ್ಪಟ್ಟವರಾದ ಕಾರನಿರ್ವಾಹಕ ಮಂತ್ರಿಯವರು ಈ ರೀತಿ ತವಿರಲು ಸ್ವತಂತ್ರವೇ ? ಇದು ನ್ಯಾಯಸಮ್ಮತವೇ ? ಎಂದು ಕೆಲವರು ಆ ಅವಿಸಬಹುದು, ಸ ವಾಗಿ ಆಚಿಸಿದರೆ, ಇದು ನ್ಯಾಯ ಸಮ್ಮತವಲ್ಲವೆಂದು ಕೂಡ ಹೇಳಬಹುದು. ಆದರೆ ಸಮ್ಮೇಳನವು ಪರಿಷತ್ತಿನ ಪರವಾಗಿ ನಡೆಯತಕ್ಕದು ; ಆದಲ್ಲಿ ಪರಿಷತ್ತಿನ ಸದಸ್ಯರಿಗೆ ಮಾತ್ರವಲ್ಲದೆ ರಚಲರಿಗೂ ಪ್ರವೇಶಿಸಲು ಅವಕಾಶವಿರುವುದು, ೨-೩ ದಿನದ ಹಬ್ಬದಲ್ಲಿ, ಉತ್ಸಾಹವೇ ಅಧಿಕವಾ n'ಬಹ ದಾದ ಸಮ್ಮೇಳನದ ಸಭೆ ಯಲ್ಲಿ ಆದ ಪ್ರತಿ ನಿರ್ಣಯವನ್ನು ಸ್ಥಿರವಾದ ಪರಿಷತ್ತಿನ ಕಾಬೈನಿ ರ್ವಾಹಕರು ನೆರವೇರಿಸಲು ಎಷ್ಟು ಮಟ್ಟಿಗೆ ಬದ್ಧರೆಂಬ ಇನ್ನೊಂದು ಪ್ರಸಕ್ತಿಯ ಆಲೋಚಿಸತ... ಜಗಿದೆ, ಆದ: ಸಮ್ಮೇಳನದ ಯಾವ ನಿಣ೯ಯವೂ ಕನಿ, ನಿ, ರನ್ನು ಒಬ್ಬ ಪಡಿಸಲಾದ ಗೆನ್ನುವದಾ ದ ಸವೆಳನವನ್ನು ನಡೆಯಿಸುವುದರಿಂದ ಯಾವ ಪ್ರಯೋಜನವೂ 6 - ಟ ದ ಕಾಗೆ ಗಣರದು ಆದುದರಿಂದ ಉಭಯಪಕ್ಷದವರಿಗೂ ಅಸಮಾಧಾನವಾಗದಂತೆ ಒಂದು ಮಧ್ಯವರ್ಗವನ್ನು ಗೆ ಒತ) ಪಡಿಸುವುದು ಅಗತ್ಯವಿ, 1 ಸಮ್ಮೇಳನದಲ್ಲಿ ಆದ ಯಾವುದೋ ದು ಸಿ೯೧೯ಯವ ಕಾಣಾ ೧ ರ್ತಗ *ದ ನೆರವೇರಿಸಬರುವುದಿಲ್ಲ ಎಂದು ಸಮರ ಕಾವ್ಯ ನಿವಾಳಗಳಿಕೆಗೂ ಒವ ತದಿಂದ ಅಭಿವ ಯು ಪಟ್ಟರೆ, ಪುನಃ ಅದೇ ನಿಣ೯ಯವು ಮುಂದಿನ ಸಮ್ಮೇಳನದಲ್ಲಿ ಆಗುವ ತನಕ ಅದನ ತದೆದಿಡ ಬಹುದ.. ” ಎ೦ದು ಒಂದು ನಿಬಂಧನೆಯನ್ನು ಏರ್ಪಡಿಸಿದರೆ ಈ ಅಡಚಣಿಯ ದಶವಾಗಬಹ ದೆಂದು ನನಗೆ ತರುತ್ತಿದೆ. - - - ಇವಲ್ಲದೆ ಈ ಕೆಳಗಣ ವಿಷಯಗಳೂ ಗಮನಿಸಲ್ಪಡ ತಕ್ಕುವಾಗಿವೆ .

|| H yuvud (i) ಕಳೆದ ಪ್ರಥಮ ವಾರ್ಷಿಕಸಭಾಕಾಲದಲ್ಲಿ ಈ ನಿ ದುಂಡಲಿಯನ್ನು ಚುನಾಯಿಸುವಾಗ ಉದ್ಯೋಗಸ್ಥರನ್ನೂ ಸದಸ್ಯರನ್ನೂ ಒಟ್ಟಾಗಿ ಒಂದೇ ಪಟ್ಟಿಯಲ್ಲಿ ಆರಿಸಿಕೊಂಡರು. ಇದರಿಂದ ತುಂಬಾ ಅನ್ಯಾಯವಾಯಿತೆಂದು ಮ: ಆರ್. ರಘುನಾಥರಾಯರವರು ಪ್ರಬಲವಾದ ಆಕ್ಷೇಪಣೆಯನ್ನು ತಂದರು. ಆಗ ಆ ಆಕ್ಷೇಪಣೆಯು ಸದಸ್ಯರಿಂದ ಗಮನಿಸಲ್ಪಡಲಿಲ್ಲವಾದರೂ ಆಕ್ಷೇಪಣೆಯು ಯುಕ್ತಿಯುಕ್ತವೂ ಸಾಧುವೂ ಆಗಿದ್ದುದೆಂದು ಒಪ್ಪದೇ