ಪುಟ:ಕಾದಂಬರಿ ಸಂಗ್ರಹ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂ೬೦ ಸ೦ಗ್ರಹ ಗಿಕ ಶf y\/\/ ಸಾವಿತ್ರಿ' ! ಒಂದು ಚದಲಪಿದೆಯಲ್ಲ, ಅದೂ ಇವೇ ? ಆದು ಏಕೆ ? “ ಮದುವೆಯಾಗಲೆ ಸ್ಥಿರಭಾವ ೧ ದಾವೆನು. ಒರಿಗೆ *ಯನ್ನು ಆJಟ್ಟು ಮತ್ತೊಬ್ಬರಿಗೆ ಸೆರಗನ್ನು ಆ ಕೆಲಾರೆ, ಆ ಕೇಡಿಗ ದ ವAL ಯು ಮಾತನಾಡಿದರೆ ಮನಸ್ಸು ಏಕರೀತಿದಾ ರ ತಿತು, ಆದರೇನು? ಈಗ ಅದನ್ನು ಜ್ಞಾನ * ತಂದು * ಇ ಈ ಹದು. ನರ್ತಿ , ಎಂತಹ ವರ್ತಿ + ! ಅಷ್ಟು ಮಾತಳ ನಾಡಿದಾಗ ನಾನೊಂದನ್ನೂ ಆಡಲಿ. ಆಯ್ಕೆ ಏನೆಂದು ತಿಳಿದನೋ ? ಆ ಅದೃಷ್ಟವೂ ಉಂಟೆ ? ಇಲ್ಲ, ಅವನ ತಂದೆತಾಯಿಗಳು ಒಪ್ಪುವುದಿಲ್ಲ. ಅವನಿಗೆ ದು ತಿಳಿಯದು. ನಾನು ಬಲ್ಲೆ. ಅದು ಹುಚ್ಚು ಆಲೆಖಚನೆ ಆ ಆಶೆಯ ಸಿರಾಶೆ. ಮತ್ತು ಈತನನ್ನು ಮದುವೆಯಾಗಿ ಸ್ವಲ್ಪ ಕಪ್ಪ೦ದಾಗ ಮೂರ್ತಿಯಾಗಿದ್ದರೆ ಎಂದು ಗೋಳ ಯುವುದಲ್ಲ ! ಮದುವೆಯಾದರೂ ಸುಖವಿಲ್ಲ. ನನಗೆ ಸಾವು ಲೇಸು, ಎಲೈ ಯಮನೇ ನನಗೆ ದಾರಿಯನ್ನು ತೋರಿಸ.., ” ಎಂದು ಬೇಗಬೇಗನೆ ರಸ್ತೆಯನ್ನು ದಾಟಿದಳು. ಒಂದೊಂದು ನಾಯಿ : ಆಗಿ ಕೆ ಆಗು ವುದು, ಒಂದೊಂದು ನಾಯಿಯು ಮಗಳುವುದು, ಒಂದೆರಡು ಕತೆಗಳು ದಾರಿಯಲ್ಲಿ ನಿಂತಿದ್ದವು. ಸದಿಯ ಕಡೆಗೆ ಹೊರಟಳು. ಆ ನಡುರಾತ್ರಿ) ಆ ಬೆಳದಿಂಗಳಿನಲ್ಲಿ ಸಾವಿತ್ರಿ, ನಿನಗೆ ಎಷ್ಟು ಧೈಯ್ಯ ? ಏಕಕಿನಿಯಾಗಿ, ಬೇಡ, ಹಿಂದಿರುಗು, ಏನು ? ಹಿಂದಿರುಗದೇ ಒಂದೇರೀತಿಯಾಗಿ ಹೋಗು ತಿರುವೆಯಲ್ಲಾ “ ಬಾಯಿಂದೇನು ? ಭೂತದಿಂದೇನು ? ನಾನೇ ಭೂತ ವಾಗಿರುವನು ” ಎನ್ನುತ ನದಿಯ ಮಳಲನ್ನು ಸೇರಿದಳು. ಭಾವಿಯಕಡೆಗೆ ತಿರುಗಿಕೊಂಡು ಹೊರಟು ಹೋದಳು. ೧೨ ನೆಯ ಪರಿಚ್ಛೇದ. 'ರಾಜ, ನನಿಗೆ ಮನಸ್ಸಿನಲ್ಲಿ ಒಂದು ವಿಧವಾದ ಭಿತಿಯುಂಟಾಗಿದ ಕಾರಣ ವೇನೋ ? * ಈ ಬೆಳದಿಂಗಳನ್ನು ನೋಡಿದರೆ ನನಗೆ ಮನಸ್ಸಿನಲ್ಲಿ ಒಂದು ವಿಧವಾದ , ಪ್ರೀತಿಯುಂಟಾಗುವುದು, ಕಾರಣವೇನೋ ?