ಪುಟ:ಕಾದಂಬರಿ ಸಂಗ್ರಹ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(13) . ಸಾವಿತ್ರಿ, ಆ A ] { ಕೋಕಿಲವು ಒಂದೊಂದು ಸಾರಿ “ ಕುಜೆಣ " ಎನ್ನುವರು. ಇದು ಇಲ್ಲಿ ಗೇಕೆ ಬಂತೆನ್ನುವಳ, ಸಾವಿತ್ರಿ, ಈಗ ನೀನು ಏ ತನ್ನ ಬಯಸ ವೆ ನಿನ್ನ ಹೃದಯದಲ್ಲಿ ದುಃಖಸಮುದವು ಆಕ್ಕಿ ಬರುತ್ತಿದ್ದರೂ, ಒಂದು ಆಲೋಚನೆಯಿರುವ ದಲ್ಲವೇ, ಅಜೇಸು ಆಲೋಚನೆ ಈಗ ಆಘಳಗೆಯಲ್ಲಿ ಮೂರ್ತಿಯು ಗುಹೆಯಲ್ಲಿಟ್ಟಿದ್ದರೆ, ನಿನಗೆ ಸತ್ಯ ಕವಚಗವಿಕ ಎನ್ನುತ್ತಿದ್ದೆಯಲ್ಲವೆ? ನಿನ್ನ ವಯಸ್ಸಿಗೆ ನೀನು ಓದಿರುವಷ್ಟು ಯಾರು ಓದಿರ.ವರ: ? ಯಾರೂ ಓದಿರುವದಿಲ್ಲ. ನೀನು ಜೈಮಿನಿಮನ್ನ ಓದwಜ್ಞೆ, ಈ ವುವೇಳೆ ಆg ಕಾರಗಳನ್ನೂ ಗ್ರಹಿಸ ಎ. ಮುಕ್ಯವನ್ನು ಮಾತನಾಡುವೆ, ನಿನಗೆ ಕಲವು ಸಂಗತಿಗಳು ತಿಳಿದಿಲ್ಲವೇ ? ಯಾವ ಕಾದ್ಯವೂ ದೈವಾಧೀನವು. ದೈವಸಂಕಲ್ಪವಿಗೆ ಏನೂ ನಡುವೆ. ಒಂದೊಂದುಹೇಳ ಒಬ್ಬ ರಿಗೆ ಜೆಡಕನ್ನು ಮಾಡಲು ಯತ್ನಿಸಿದರೆ, ಅದು ಅವರಿಗೆ ಒಳ್ಳೆಯಡಗಿ ಪರಿ ಆರಮಿಸುವುದು, ಒಳ್ಳೆಯದಾಗಲೆಂದು ಬಯಸಿದರೆ, ಹಾನಿಯಾಗುವುದು. ಇವಕ್ಕೆಲ್ಲ ಕ ಯಾರುನಿಯಾಮಳರು, ಯಾರು ೪ಾರಣರು; ಜಗದೊಡೆ ಮನಲ್ಲದೆ ಆಪರರಲ್ಲ. ನದಿಯು ಸಿಕ್ಕಿತು. ಎಲ್ಲಿಯೂ ಒಂದು ಕಾಲುವೆಯಲ್ಲಿ ನೀರುಹರಿ ಯುತಲಿತ್ತು. ಆ ನದಿಯನ್ನು ನೋಡಿದಳು ಆ ಮರಳನ್ನು ನೋಡಿದಳು, ಸುತ್ತಮುತ್ತಲಿನ ಮರಗಳನ್ನು ನೋಡಿದಳು ಸಾವಿತ್ರಿಯು ದೃಷ್ಟಿಯನ್ನು ಮಲಕ್ಕೆ ತಿರುಗಿಸಿದಳು. ಆಗಲೇ ಕೊಳದಮೊನೆಯ ಎದೆಯಲ್ಲಿ ತೂರಿ ಬೆನ್ನ ಎಂದಂತಾಯಿತು. ಅವಳ ಮನಸ್ಸಿನ ಸ್ಥಿತಿಯನ್ನು ನಾವು ಹೇಳುವುದಿಲ್ಲ. - ೧೭ ನೆ ಸ ರಿ ಜೈ ದ . ಪ್ರಭಾತಸಮಯದಲ್ಲಿ, ಸೀತಾನೀನು ಮಲ್ಲ ಮಲ್ಲಗೆ ಬೀಸತೊಡ ಗಿದನು, ಬಳಳ ಬಿರುಸಾಗಿ ಬೀಸತೊಡಗಿದನು. ಅಂಬಕಣಗಳನ್ನೂ ಹಸರು ಹುಲ್ಲುಗಳನ್ನೂ ಕದರು, ಕೋಕಗಳಲ್ಲಿ ರಂಗವನ್ನು ಉಬ್ಬಿಸುತ್ತ, ವನ