ಪುಟ:ಕಾದಂಬರಿ ಸಂಗ್ರಹ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾವಿತ್ರಿ 101 ಆಗಾಗ್ಗೆ ಮೂರ್ತಿಯು ಕಿಟಾಮಿಯ ಮುಖವನ್ನೇ ನೋಡುವನು, ಕಿಟ್ಟುಮಿಯು ಬೆರಗುವನು, ತಿನ್ನುವದನ್ನು ಬಿಟ್ಟು, ಮುಖವನ್ನು ಆಳ ಗೆಮಾಡುವನು ಉಪ್ಪಿಟ್ಟ ಸಕತ್ತಿಗೆ ನt mತು. “ ಕಿಟಾಮಿ ನೀನು, ಉಯ್ಯಾಲೆಯನ್ನಾಡುವಿಯಾ ? • ನನಗೆ ಕದರಿತ. “ ನಾವಿಬ್ಬರೂ ನಿನ್ನನ್ನು ಮಧ್ಯೆ ಕೂಡಿಸಿಕೊಳ್ಳುವವು ಬ... " ರಾಜ ನರ್ತಿ ! ರನ್ನನಗದಾಯುದ್ದವನ್ನು ಓದಿರುವೆಯಾ ? ವA-“ ಓದಿರುವೆನು | ಕಾ- ರಾಜಶೇಖರವನ್ನು ಮ-" ಇದನ್ನೂ ಓದಿರುವನು. ರಾ. ಹಾಗಾದರೆ ರನ್ನನೂ, ಷಡಕ್ಷರಿಯ ನಿನ್ನ ಅಭಿಪ್ರಾಯದಲ್ಲಿ ಎಂತಹ ಕವಿಗಳು ? ಮ-" ಎಂತಹಕವಿಗಳ' ನು, ಇಬ್ಬರೂ ಕವಿಚಕ್ರವರ್ತಿಗಳ ರಾ-ಪಡಕ್ಷರಿಗೆ ಕವಿಚಕ್ರವರಿಯಂಟಬಿರುದನ್ನು ಮಾರುಕಟ್ಟರು?

  • ಯಾರೇನು ಕೋಡುವದು, ಖನು ಕಡವೆನು, ಯಾರು ಓದಿದರೂ ಅವರು ಕೊಡುವರು, ”

ರ- ರನ್ನನ ಪದಗಂಭೀರ ಷಡಕ್ಷರಿಯಲ್ಲಿದೆಯೇ ? ಮ- ಇಲ್ಲದೇ ಏನು ? ರ- ನನಗೆ ಕಾಣಲಿಲ್ಲ. ಷಡಕ್ಷರಿಗೆ ಸಂಸ್ಕೃತಜ್ಞಾಸವು ಹೆಚ್ಚು ಸಂಸ್ಕೃತಪದಗಳ ಜಪಾಪಯಿಂದ ಪದ್ಯದಲ್ಲಿ ಬಿಗಿಯನ್ನುಂಟುಮಾಡುವನು, ಅದನ್ನು ಕನ್ನಡಿಗರು ಹುಚ್ಚು ವದಿಲ್ಲ, - KA- ರನ್ನನಿಗೂ ಸಂಸ್ಕೃತದಲ್ಲಿ ವಿಶೇಷವಾದ ಪಾಂಡಿತ್ಯವುಂಟು, ಆತನ ಪದ್ಯಗಳಲ್ಲಿಯೂ, ಅನೇಕವಿದ ಸಂಸ್ಕೃತದ ಯೋಗಗಳ, ಪಾಳ್ಯ ಗಳೂ, ಸೇರಿವೆ ಅಚಿತಪುರದಲ್ಲಿ ಜನ್ಮಾಭಿಷೇಕದ ಪರಿಚ್ಚಡದಲ್ಲಿ ಒಂದು ಸಂಸ್ಕೃತದ ಗದ್ಯವನ್ನೇ ಬರೆದಿರುವನಲ್ಲ. ಆದರೂ ಕನ್ನಡಿಗರಿಗೆ ಪೆಟ್ಟಿಗೆ ಇಲ್ಲವೇನು ?