ಪುಟ:ಕಾದಂಬರಿ ಸಂಗ್ರಹ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

విలానిని ೨೭ - 9 | ಬಂಧಿಸುವಷ್ಟರಲ್ಲಿಯೇ, ಸುರಾದೇವಿಯ ಅನುಗ್ರಹವು ಸ್ವಲ್ಪ ಕಡಿಮೆ ಯಾಗಿ ಅಲ್ಲಿ ನಡೆಯುತ್ತಿದ್ದುದನ್ನೆಲ್ಲಾ ನೋಡುತ್ತಲೇ ಮಲಗಿದ್ದ ಮನ್ನುವು ಆದು ತನಗೆ ಸರಿಯಾದ ಸಮಯವೆಂದೆಣಿಸಿ ಕಾಳಿಚರಣನ ಮೇಲೆ ನೆಗೆದನು ಕಾ೪ಚರಣನು ಆಶ್ಚರ್ಯಚಕಿತನಾಗಿ ಸ್ವಲ್ಪ ಓರ ಯಾಗಲು, ನನ್ನು ವು ಗುರಿತಪ್ಪಿ ಕಾಳಿನ ರಣನ ಮೇಲೆ ಬೀಳದೆ ಬಂಧಿ ಸಲ್ಪಟ್ಟವರಲ್ಲೊಬ್ಬನ ಮೇಲೆ ಬಿದ್ದು, ಆ ಪೆಟ್ಟಿಗೆ ಬಂದಿಯು ಕೇತ್ಕರಿ ಸಿದನು. ವನ್ನುವು ಏಳುವುದಕ್ಕೆ ಕೂಡ ಅವಕಾಶ ಕೊಡದಂತೆ ಕಾಳಿ ಚರನು ಅವನ ಮೇಲೆ ಬಿದ್ದು ಅವನನ್ನು ಹಿಡಿದನು. ಮನ್ನೂ ಕಾಳಿ ಚರಣರೀರ್ವರೂ ಪರಸ್ಪರ ಒಲಪ್ರಯೋಗದಿಂದ ಹೋರಾಡಿದರು. ಆದರ ಕಳಚರಂನ ಹಿಡಿತದಿಂದ ತಪ್ಪಿಸಿಕ* * ಮನವಿಗೆ ಸಾಧ್ಯವಾಗಲಿಲ್ಲ ! ಮನುವು ಎಂದಾದರೂ ತನ್ನೆದುರಾಳಿಯನ್ನು ಕೊಲ್ಲ ಬೇಕೆಂದು ತನ್ನುಡಿಯಲ್ಲಿದ್ದ ಚೂರಿಯನ್ನ ಕಾಚ ರಣನ ಹೃದಯದಲ್ಲಿ ಹುದುಗಿಸಲು ಯತ್ನಿಸಿದನ.. ಕಾಳಿಚರಣ ನ ಇವನ ಮನೋಗತವನ್ನು ಅರಿತು, ಬಹು ಚವು ತಾರದಿಂದ ಆ ಚೂರಿಯನ್ನು ತನ್ನ ಹಲ್ಲುಗೆ ಇಂದ ಬಲವಾಗಿ ಕಚ್ಚಿ ಹಿಡಿದುಕೊಂಡನು. ಕಾಳಚರಂನ ಬಾಯಿಯಿಂದ ಆ ಚೂರಿಯನ್ನು ಕಿತು ಕೊಳ್ಳಲು, ಮನುವು ಒಹುಸಾಹಸ ಮಾಡಿದನು. ಆದರೇನು ? ಸಾಧ್ಯವಾಗಲಿಲ್ಲ ! ಆ ಚೂರಿಯನ್ನ ವನ್ನು ನಿನ್ನ ಕೈಯಿಂದ ಸೆಳೆದು ಕೊಳ್ಳಲು, ಆ ಇ **3 ರಣವು ಮಾಡಿದ ರಸವೂ ನಿಪ್ಪಲವಾಯಿತು !! ಈ ಎಳೆ ದಾಟದಲ್ಲಿ ಕಾಳಿಚರಣ ನ ಬಾಯಿ ತುಟಿಗಳಲ್ಲಿ ಬಹಳ ಫಾಯ ವಾಗಿ ರಕ್ತವು ಸುರಿಯುತ್ತಿದ್ದರೂ ಹಿಡಿತವನ್ನು ಮಾತ್ರ ಬಿಡಲಿಲ್ಲ ! ಮನ್ನುವು ಮನಿಂದುಸಲ ತನ್ನ ಸಾಹಸವನ್ನೆಲ್ಲಾ ಪ್ರಯೋಗಿಸಿ ಆ ಚೂರಿಯನ್ನು ಎಳೆಯಲು ಕಾ೪ಚರಣನು ಆಚರಿಯನ್ನು ಬಿಟ್ಟು ಒಹು ಲಘುವಚಮತ್ಕಾರದಿಂದ ಅವನನ್ನು ವೆ. ಒಕ್ಕೆತ್ತಿ ನೆಲದಲ್ಲಿ ಕುಕ್ಕಿದನು ! ಆ ವೇಳೆಯಲ್ಲಿ ಮನುವಿನ ಹಸ್ತಸಾಧೀನ ತಪ್ಪಿ ಅವನ ಕೈಯಲ್ಲಿದ್ದ ಚೂರಿಯು ಅವನ ಹೃದಯದಲ್ಲಿಯೇ ನಾಟಿತು ಕಿರಿಚಿಕೊಳ್ಳುತ್ತ