ಪುಟ:ಕಾಳೀಸ್ವಯಂವರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳೀಸ್ವಯಂವರ.

೧೫

ಮಾಡಿದರೇನೂ|| ದರುಶನ ಗ್ರಂಥಶ್ರವಣ ಮಾಡಿದವರ | ಪೊರೆ
ವನು ಪ್ರಾಣೇಶವಿಠ್ಠಲನೂ ||೭|| ಜಯತು ಮೀನ ಕೂರ್ಮ
ಕಿಟ ನರಶಿಂಹನೆ | ಜಯವಾಮನ ರಾಮರಘುಜನೇ || ಜೈಭೈ
ಷ್ಮಿರಮಣ ಬುದ್ಧ ಕಲ್ಕಿ | ಜಯ ಜಯ ಪ್ರಾಣೇಶ ವಿಠ್ಠಲ
ಜಯತೂ ||೮|| ಶ್ರೀಗುರುಮಧ್ವೇಶಾರ್ಪಣಮಸ್ತು ||
ಅಂತೂ ಪದ ೯೧ಕ್ಕೆ ಮಂಗಳಂ ಮಹಾ || ಶ್ರೀಗುರುರಾಜಾ
ರ್ಪಣಮಸ್ತು||