ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ಳ ಇತ್ತೀಖಂಡ. ಶಿ ಪ್ಲುವಂ ಸ್ತುತಿಸಿದನು, ಎಂದು. ಅಗಸ್ಯರು ಲೇವಾಮುದೆಗೆ ನಿರೂಪಿ ಸಿದರೆಂದು ಸೂ.ತಪುರಾಣಿಕನು ಶೌನಕಾದಿ ಬಸಿಗಳಿಗೆ ಪೇಳರೆಂಬಳ್ಳಿಗೆ ಅಧಯಾಥ: | » ಇಂತು || ಶ್ರೀ ಸತ್ಯಮಸ್ತ ಭೂಮಂಡತ್ಯಾದಿಬಿ ರುದಾಂಕಿತಾವ ಮಹೀಶರ ಶಿ “ರಾದವಡೆಯರವರು ಲೋಕ ಸಕಾರಾರ್ಥವಾಗಿ ವಿರಚಿಸಿದ ಸ್ಕಂದಪುರಾಣೋಕ್ತ ಕಾಶೀಮಹಿಮಾರ್ಥದ ರ್ಪಣದಲ್ಲಿ ಧುವನ ತಪಸ್ಸಿಗೆ ಸ್ವಾಮಿ ಪ್ರತ್ಯಕ್ಷವಾದನೆಂಬ ಇಪ್ಪತ್ತನೇ ಆಧಾಯಾರ್ಥ ನಿರೂಷಣಕ್ಕಂ ಮಂಗಳ ಮಹಾ || ಶ್ರೀ * ಇ ಓ ಹೈ ನೆ , ಅ ಧ್ಯಾ ಯ ಸ ೧ ಪೂ ಣ, ೯ ವು - >>>ಡಿಕ್ಷಕಿಟಿಇಟಿ: ಶ್ರೀ ವಿಶ್ವೇಶ್ವರಾಯನಮ ! ಇಪ್ಪತ್ತೊಂದನೇ ಅಧಯ. + ಧ್ರುವನು ವರವ ಪಡೆದದ್ದು, ಲೋಕಪ್ರಾಪ್ತಿ ಅನಂತರದಲ್ಲಿ ಗಣಗಳು ಶಿವಶಿರ್ವಂಗೆ ಧುವನು ಸ್ವಾಮಿಯನ್ನು ತಿಸಿದನೆಂದು ಪೇಳ್ರು- ಆ ಸ್ತುತಿಯೆಂತೆನೊವೇದಗರ್ಭನಾಗಿ ಸಕಲೇ। ಕವ ಸೃಷ್ಟಿಸುವಂಥಾ ಹಿರಣ್ಣರೇತನಾದ, ಪ ಕೃತಿಸ್ಸರೂಪನಾದ, ಸಂಚ ಭ ತಸ್ಕರೋಮಿಯಾದ, ಭೂತಸಂಹಾರಕನಾದ, ಸ್ಥಿತಿ ಕರ್ತನಾದ, ಸರ್ವವ್ಯಾ ಪಕನಾದ, ಮೌನಾರವನಾದ, ಲೋಕ ಅತಿಭಾರವಾದ, ರಾಕ್ಷಸರೆಂಬ ಅಡ ಪಿಗೆ ಕಾಯ್ದಿಟ್ಟುಕೊಡಲಿಯಾದಂಥಾ, ಶಾರ್ಜಿ ವೆಂಬ ಬಿಂಧರಿಸಿದಂಥ, ಗ ದಾಖಣಿಯಾದ ದಜೆಂತಕೆ, ಮಂದರಧರೆವಾಸುದೇವ ದೇವಕೀನಂದನ ಪ್ರ, ದುಮ್ಮ, ಅನಿರುದ್ಧ, ಕಂಸಾರಿ, ಚಕರ್ವಾಣಿ, ಭೂಧರ ವಾಹರ ಪದಕವ ಲನಾಭ *ಮಲಾನಾಥ, ಕೂರ್ವರೂಪ, ಕೌಸ್ತುಭಧರ ವೇದಾಂತವೇದ್ಯ, ಎತ್ಸಧರ,ಗಣರನ: ಗಂಗಾಮಿತ್ರ, ಪದ್ಮನಾಭ, ವಾಂಚ