ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲತನೇ “ಧ್ಯಾಯ. te ಎ 0 {ನು ವಾರ್ಧಸಿಕ ನೆನಿಸಿಕೊಂಬ ನ, ವ್ಯಭಿಚಾರಿаಾಗ ೩ ಯನ್ನು 'ಅಂಗೀಕರಿಸಿಕೊಂಡು ಇರುವನು ಮಾಹಿತಿ ಕನೆನಿಸಿ ಕೊಂಖ ನು, ತನ್ನ ಜಾತಿಯ ಆಚಾರ ಬಿ. ಪರ ಜಾತಿಯ ಆ ಚಾರದಲ್ಲಿ ನಡೆಯುವವನು ವ ಸಲ ನಿಸಿಕೊಳು:ನು, ಅಂಥ ಸ್ತ್ರೀಯ ವ್ಯಸಲೀ ಎಸಿ'ಕೊಂಬಳು, “ವಲೀ “ವಲೀಭತಿ ಗಳ೦ ಶ್ರಾ ಕಾಲದಲ್ಲಿ ಕಾಲು ಪಿತೃಗಳ ಊಟವನಾಡದೆ ನಿರಾ ಶೆಯಿ ತಂದ ಹೋಗುವರು, ಬ್ರಾಹ್ಮಣರಿಗೆ ಇಕ್ಕಿದ ಅನ್ನ ಎಮ್ಮು ಹೊತ್ತು ಉಪ್ಯವಾಗಿ ಇರು.ತದೆ ಅನ್ನು ಹೊತ್ತು ಪಿತೃಗಳು ಭಂ ಜಿಸುವರು, ಎಷ್ಟು ಹೊತ್ತು ಪರಂತವೂ ಅನ್ನ ಮೊದಲಾದ ಸೋಹ ಸ್ಮರಗಳ ಕೊಂಡಾಡದೆ ಉದ್ಭವರೋ ಅಷ್ಟು ಹೊತ್ತು ಪಿತೃಗಳು ಉಳ್ಳವರು, ಮನದಲ್ಲಿ ಎಷ್ಟು ಹೊತ್ತು ಉತಾರೋ ಅಮ್ಮ ಹೊತ್ತುಪರಂತರ ಪಿತೃಗಳು ೧೦ಬುವರು, ಪ್ರೋತ್ರಿಯನ ಮನೆಗೆ ಬರಲು ಅನ್ನ ದೇವತೆ ಸುತೂಹಪಡುವಳು, ಶಿಯನು ಮನೆಗೆ ಬಾರದಿರಲು, ಅನ್ನ ದೇವತೆ ದುಃ ಪಡುವಳು ವೇದಾಭಾಸಿಯಾದಂಥ ಅತಿಥಿಗೆ ಅನ್ನವನಿಕ್ಕಲು ಅನ್ನ ವಸಿಕಿದವನ ಪಿತೃಗಳು ಸಂತೋಷ ದಿಂದ ನಾಟ್ಯವನಾಡುವರು. ಸಿಯರಿಗೆ ಪಾ )ಯಲ್ಲಿ ತವ ವಾಡ ಬೇಕಾದರೆ, ನಹನವಾಡದ ಮಂಡೇ ಕದಲಲ್ಲಿ ರಂಗುಲಹ ಮಾ ಇವರ ಛೇದಿಸಲೂ ಅದೇ ನವನ, ಅರಸಾಗಲೀ, ರಜಪುತ್ರನಾಗಲೀ ವಿದ್ವಾಂಸನಾಗಲೀ, ಪ್ರಾಯಶ್ಚಿತ್ತ ಮಾಡಿಕೊಳ್ಳುವಾಗ ವವನವ೦:ಮಾ ಡಿಕೊಳ್ಳಲಾರದಿದ್ದರೆ ಕೃಳಗಣದ ದಾನವಂ ಮಾಡಬೇಕು. ಮದುವೆಯಲ್ಲಿ ಮಾಡಿದ ಔಪಾಸನವಲ್ಲದೆ ಮತ್ತೆ ಮಾಡದಿರಲು, ಅವನು ವೃಥಾ ಪಾತಕಿ ಎನಿಸಿ ಕೊಲಬನು, ಅವನಮನೆಯಲ್ಲಿ ಅನ್ನ ಬಾನಂಗಳಂ ತೆಗದುಕೊಳ್ಳಲಾಗದು, ಜೈಪ್ರಸಿರಲು ತಿರೀಯಾತನಿಗೆ ಮುಂಜಿ, ಮದುವೆ ಯಜ್ಯಂಗಳ ಮಾಡಲಾಗದು, ಮಾಡಿದರೆ ಅನನು ಪತಿತನೆನಿ ಸಿಕೊಂಬನು, ಕಿರಿಯವನಿಗೆ ಮೊದಲು ಮದುವೆಯಂ ಮಾಡಲು ಹೆ., ಗಂಡು, ಹೆಣ್ಣಿನ ಅಪ್ಪ, ಗಂಟಿನ ಅm, ಪುರೋಹಿತ