ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೩೧೪

ನಲವತ್ತುಂಬತ್ತನೇ ಅಧ್ಯಾಯ.
  1. ಕಪ್ ಸೂರ್ಯಕಿರಣದಿಂyಡಳಿದ ಕಮಲದಂತೆ ಕಣ್ಣಿರದು ದೇ ವದೇವ ಜಗತ್ಸತಿ, ಭಗಭವ,.ಭುಜಗೇಂದ್ರ ಭೂಷಣ, ಭೂತನಾಥ, ಬವಭ ಯಹರ, ಚಿಂತಾರ್ಥಪದ, ಚಂದ್ರಚೂಡಾಮೃತ ಧೂರ್ಜಟಿಹರ, ಯ ಕ್ಷ, ದಕ್ಷ ಹರ, ಕಂತುನಾಶನ, ತಾತ, ಕಾಡ್ಗ ತಶಿವನಪತೆ, ಶಿವನೀಲಲೋಹಿತ, ಇತರಪದ, ಏಕಲೋಚನ ದಿಲೋಚನ, ತ್ರಿಲೋಚನ, ವೋವು.

-ಭವಡಕವಿಮೋಚನ, ವಾಮದೇವ, ಶಿತಿಕಂಠ, ಶೂಲಭ್ಯತೆ, ತ್ರಿಶೂಲ ಧರ-ಚಂದ್ರಶೇಖರ ಭತಿಭೂಷಣ, ಕಾಮನಾತನ ಪಶುಪತಿ, ತ್ರಿಯಂಬಕ, ತ್ರಿಪುರಸೂದನ ಪಕ್ಷಕ್ಕೆ ತ್ರಿನಯನ ಕ್ರಖಿತಾಮದು, ಕಾಲಕ ಇಟಧರ, ಆಚಕಂತಕ, ಕರಕಡರ,ಕರಸರಸರಗ, ಸರಮಾರ್ಗ, ಸುಖದ, ಆಪವರ್ಗಪ್ರಸ್ಥ :ಅಂಧಕಾ, ಸರಕಾರಿಜನಕ, ಜಲಂಧರರಿಪು ಅನುಮ ರ್ಭನ, ಕಂಕರ, ಉಗ್ರ ಗಿರಿಜಾಪತ, ವಿಭುವಿಶ್ವನಾಥ, ವಿಧಿ, ವಿಷ್ಣು ಸಂಸ್ತುತ, ವೇದವೇದ್ಯ, ವಿದ್ಯಾಬಿಲೆಂಗಿತಜ್ಞ, ವಿಕ್ಕರೂರ, ಪರಾತ್ಪರ “ರೂಪವರ್ಜಿತ, ಬಚ್ಚಹರ, ಅಮೃತತ್ರದ, ವಾಲ್ಮನೋವಿಜಯದೂರ, ದೂರಗ, ಯೋಗಿಹ್ನ ದಯಂತನಿವಾಸಿ, ಎಂದು 'ಪರಮೇಶ್ವರನನ್ನು ಸ್ತುತಿಗೈದು ಈಶ್ವರನ ಮ ಮಂಗರು ಈ .ಗೌಜೀವಿಯರಂ ನೋಡಿ, ಸಾಷ್ಟಾಗದಿಂ >ನಮಸ್ಕರಿಸಿ, ಶasುದು ಸ್ತುತಿಸಿದನು ಬೆಳ3-ಎಳೆ, ಮಹಾದೇವ ! ಸಕಲ ಮಂಗಳ ಜನ್ಮಭೂಮಿ, ಸಕಲಕಿಷಕಾಂಹರೆ, ಸಕಲ ದಾನವಸ ಜಾರಿ 'ಯಾದ ನೀನು ಲೂಕನು ರಕ್ಷಿಸು; ವಿಶ್ಲೇರಿಯಾದ ನೀನು ಉತ್ಪತ್ತಿ ಸ್ಥಿತಿ ಲಯಗಳಿಗೆ ಕರ್ತಳಾದವಳ,ಎಲೆ-ದೇವಿ! ನಿನ್ನ ಪಾದಕಮಲರೇಣ ವಿನಿಂದ ಶಿವನುಹಬanವಳ್ಳಹಜಿಯುಳ್ಳವನಾದನು. ಶಿರಸ್ಸಿನಲ್ಲಿ ಚಂದ್ರ ಘರಿಸಿದವನುಪಸ್ಸನಾಮಗ್ನರಿಯಂಬ ಪುಣ್ಯನದಿಯು,ಾಸಗಳಬವೃಕ್ಷಂ! ಳನ್ನು ಸಹಮೂದಾಗಿ ಕೆಡಹುವದೂ, ಎಲೆ ಭವಾನೀತಾಯಃ ಸಂಸಾರಭಾ ಶವನ್ನು ಪರಿಹರಿಸುವದಕ್ಕೆ ನೀನಲ್ಲದೆ ಶರರಿಲ್ಲ: ; ಇದ್ದರೂ ಅವರ ಕೃtwಟಾಕ್ಷದಿಂದಲೇ ಕರರಾದವರು, ಈ ಕಾಶೀಕ್ಷೇತ್ರದಲ್ಲಿ ಸ್ಥಿತಿ: ರಂವಾರ ನಿನ್ನನ್ನು ಆರು ಸ್ಮರಿಸುವರೋ ಅವರು ಮೋಕ್ಷಕ್ಕೆ ಪತ್ರ ಥ ಎಂದು ಪರಮೇಶ್ವರನು ಸ್ಮರಿಸುವನು, ನಿಮ್ಮ ನಾಮಂಗಳಂ ಜಪಿಸಿದ.