ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೦ 33 ಇಂತತೆ: ಅJಾಖೆ ವಿನತೆಯು ಮನಸ್ಸಿನಲ್ಲಿ ಮಹಾವ್ಯಾಕುಲವಂಪಟ್ಟು ಸಾವಿರವರಗಷದಮೇ ಸ ಖಬ್ರಸುವವಾದಂಥಾ ತತ್ತಿಯನ್ನೋಡಿ ಇದು ಬಹುಕಾಲಕ್ಕಲ್ಲದೆ ಪಕ್ಷವಾ ಗಿ ಒಡೆಯದೆಂದು ತಾಳ ತಂದೆ ಎಂಟುನೂರು ವರುಷದಲ್ಲಿಯೇ ತತ್ತಿಯ ನಡೆಯಲು, ತೊಡೆಗಳಿಂದ ಮೇಲೆ ಪರಿಪೂರ್ಣವಾಗಿದ್ದ ತೊಡೆಗಳಿಂದ ಕೆಳಗೆ ದೇಹ ಪರಿಪೂರ್ಣವಾಗದೆ ಇದ್ದತಿತವು ತತ್ತಿಯಿಂಪೊರಮಡುತ್ತಲೆ ಅಗ್ನಿಜ್ಜಾ ಲೆಯಂತೊಪ್ಪುವ ದೇಹದಿಂದ ಫುಲಭುಲಗುಟ್ಟುವ ಕೆಂಡದಂತೆ ಕಣ್ಣು ಕೆಂಪೆ ಗೆಮಾಡಿಕೊಂಡು ಕೊರೂಢನಾಗಿ ತಾ.ನೋಡಿ ಇಂತೆಂದು ಶಪಿಸಿದನು; ಎಲೈ ತಾಯೇ! ಕದುವಿನ ತೊಡೆಯಮೇಲೆ ವಿಲಾಸದಿದಾಡುವ ಮಕ್ಕಳಂ ನೋಡಿ ಸವತಿಯ, ಮತ್ತೆ ರದಿಂದ ತಾಳಲಾರದೆ ತತ್ತಿಯಲ್ಲಿ ಸಾವಿರವರುವ .ಪರಿಯಂತರವು ಬೆಳನ ತನ್ನ ದೇಹವನ್ನು ಪೂರ್ಣವಾಗದಹಾಗೆ ಅಕಾಲದಲ್ಲಿ ಒಡೆದು ಕೆಪಿಸಿಸಿ ವಾದಕರ.*'ನ ಕದ ವಿ ರಮನೆ ದಾಸಿಯಾಗಿರು ಎಂದು ಶಪಿಸಲು ವಿನತೆ ಮಹಾಭಯಪಟ್ಟು ಎಲೆಮಗನೆ! ಈ ಶಾಪವಿಮೆ ಚನೆ ಎಂದಿಗಾಗುವದೆಂದು ಕೇಳಲು, ಆ ಶಿತು ಇಂತೆಂದನು, ಎಲ್ಲಿ ತಾಯೆ! ಈ ತತ್ರಿಯನ್ನು ಆಕಾಶದಲ್ಲಿ ಒಡೆಯಬ್ಯಾಡ, ಈ ತತ್ತಿಯೊಳಗೆ ಉಭಯಕುಲ ಪವಿತ್ರ ವುಳ್ಳ ತಿ ವುರ್ತಿಗಳಿಗೆ ಅಸಾಧ್ಯವಪ್ಪ ಸಾಹಸವುಳ್ಳ ಕುಮಾರನು ಪುಟ್ಟುತ್ತ ಇದ್ದಾನು, ಆತನು ನಿನ್ನದಾಗಿತ್ತಮಂ ಬಿಡಗಡೆ ಮಾಡಿಯಾನುಎಂ ದು ವಿ ಶಾಪವಂಕೊಟ್ಟನು, ಕೇಳ್ಮೆ ಅಗಸ್ಯ! ಇದೀಗ ವಿನತೆಗೆಮಗನ ಶಾಪ 'ದಿಂದ ದಾಸತ್ತ ಬಂದಕಾರಣವೆಂದು ಕುಮಾರಸ್ವಾಮಿಹೇಳಿ, ಅನಂತರದಲ್ಲಿ ನಡುವಿನಿಂದ ಕೆಳಗೆ ದೇಹಪೂರ್ಣವಿಲ್ಲದಕಾರ ಅರ್ಧೇನನೆಂದು ಪ್ರಸಂ: ಯಿತು. ಕೋಪದಿಂದ ಕೆಂಪುದದೇಹ ಕಣ್ಣುಗಳುಳ್ಳವನಾದಕಾರಣ ಅರA ನೆಂಬ ಹೆಸರಾಯಿತು, ಆ ಅರುಣನು ತಾಯನ್ನು ಶಪಿಸಿ ಕುಂಟ ಕುರುಡ ಮೊದಲಾದವರಿಗೆ ಉತ್ತಮಗತಿಯ °ವ ಕಾಶಿ ಕ್ಷೇತ್ರವೇ ಎನಗೆ ಗತಿಯೆ: ದು ಕಾಶಿಗೆಪೋಗಿ ಗಂಗಾಸ್ನಾನವಮಾಡಿ ವಿಶ್ಲೇಶ್ವರದರ್ಶನವನಾಡಿ ಅಲ್ಲಿ ಸೂರ್ಯನಕುರಿತು ಉಗ ತರವವಾಡುತ್ತಿರಲು; ಸೂರ್ಯನು ಪ ಸನ್ನ ನಗಿ ಇಂತೆಂದನು. ಎಲೈ ಅರುಣಾ! ನೀನು ನನ್ನ ಸಾರಥಿಯಾಗಿರು (ವಿಶ್ವನಾ ಥನ ಉತ್ತರದಲ್ಲಿ ನೀನು ಪೂಣಿಸಿದ ಸೂರ್ಯನು ಅರುಣಾದಿತ್ಯನೆಂದು ಪ್ರಸಿ 0