ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yvo ಎಪ್ಪತ್ತನೇ ಅಧ್ಯಾಯ. orer - - ಸಲು, ಅಸ್ಪೃಶ್ಚರಸಿದ್ಧಿ: ಸಂದೇಶ್ವರನ ಸಮಾವದಲ್ಲಿರ್ದ ನವಿಲುವಾ ಹನೆಯಾದ ಕೌಮಾರಿಯ ದರ್ಶನವಂ ಮಾಡಲು ಮಹಾಫಲ, ಸಂತಾನ ವಂತೆಯಹಳು, ದರಿದರು ಪೂಜಿಸಲು ಭಾಗ್ಯವಂತರಕರು, ವಿಧವೆಯ ರು ಪೂಜೆಸಲು ಜನ್ಮಾಂತರದಲ್ಲಿ ನಿಧನಕ್ಷವಿಲ್ಲ; ಮಹೇಶ್ಚರನ ದಕ್ಷಿಣ ದಹ ವೃಷಭಾರೂಢಿಯಾದ ಮಹೇಶ್ವರಿಯಂ ಪೂಜಿಸಲು, ಸಕಲಸು ಖಾಪ್ತಿಯಹುದು ; ಗೀರ್ವಾಣ ನರಸಿಂಹನ ಸವಿಾಪದಲ್ಲಿ ಹ ನಾರಸಿಂ ಹಿಯುಂ ಪೂಜಿಸಲು, ಇನ್ನಾರ್ಥಸಿದ್ದಿಯಹುದು ; ಬ ಸ್ನೇಶ್ವರನ ಸ ಮಾದದಲ್ಲಿ ರ್ವ ಹಂಸವಾಹನೆಯಾದ ತನ್ನ ಕಮಂಡುಲೋಕದಿಂದ ಸವ ಸ್ವವಿಫ ದರಿತನಿವಾರಣಸಂ ವಾ ಡುವ ಬಾಹಿಯುಂ ಪೂಜಿಸಲು, ಬ್ರಹ್ಮ ಜ್ಞಾನ ಸಿದ್ಧಿ ಗುಹುದು ; ಗೆ ಗೋವಿದರ ಸವಿಾಪದಲ್ಲಿ ತನ್ ತನ್ನ ಹಸ್ತದಲ್ಲಿ ಪಿಡಿವ ಶಿಂಗಾಡಿ ಬಿಕ್ಕಿನಿಂದ ಬಿಡುಟ್ಟ ದಿವ್ಯಾಸ) ಗಳಿ೦ ಕಾಶಿ'ವಲಸಿಗ . ವಿಶವೆಂಬ ಕೊರಗ ಸಹಾರಗಳು ವಾ ಡುವ ನಾರಾಯಣಿಯ ಪೂಜಿಸಲು, ನಿರ್ವಿಘ್ನು ವಿ ಕಾಶಿವಾಸಫಲವುಂಟು ಜ್ಞಾನವಾಸೀ ತೀರ್ಥದ ಉತ್ತರಭಾಗವಹ ವಿರೂಪಾಕ್ಷಿಯ ದರ್ಶನವ ಮಾಡಲು, ಸಕಲ ಕಾರೈಸಿದ್ದಿ : ಶೈಲೇರನ ಸವಿಾಪದಲ್ಲಿ ತರ್ಜನಿಯ ಬೆರಳನೆತ್ತಿ ವಿಸ್ಸ೦ಗತ ಕಾಶೀಪಟ್ಟಣಕ್ಕೆ ಬರಬೇಡವೆಂದು ಹಾಗೆ ಸು ರುತ್ತಾ ಇದ್ದಂಥಾ ಶೈಲೇಶ್ವರಿಯು ನೆಡಲು ಸಕಲವಿಘ್ನ ಹರ; ಆ ಸ ನಿವಾಸದಹ ಚಿತ್ರ ಕೂಟದಲ್ಲಿ ಸ್ನಾನವ ಮಾಡಿ, ಚಿತ್ರಗುಪ್ತTರನೆಂ ಬ ಲಿಂಗವ ಪೂಜಿಸಿ ಅಲ್ಲಿನ ಚಿತ್ರಕಂಠ ಗುಂಬಳಕ್ಕಿಯಂ ಪೂಜಿಸಲು ಯಥಾ ವಾದಗಳ ಮಾಡಿದವನಾದರೂ ಚಿತ್ರ ಇದರ ವಣಕೆಗೆ ಭಾರನು ನವಸ್ತ್ರ ವಿನ್ನು ಹರ, ನರಕಧಯವಿಲ್ಲ: ಚೈತ್ರ ಶುದ್ಧ ತದಿಗೆಯ ದಿನ ರಾ ತ್ರಿಯಲ್ಲಿ ಚಿತ್ರಕಂಠಯ ಪೂಜೆಯಂ ಮಾಡಲು, ಮಮದರ್ಶನವಿಲ್ಲ ಚಿತ್ರಾಂಗದೇಶ್ವರನ ಮೂಡಲಲ್ಲಿ ರ್ವ ಚಿತ್ರಗ್ರೀವಯಂ ಪೂಜಿಸಲು ವಿಚಿ ತ್ರವಾದ ಯಮಯಾತನೆಯಿಲ್ಲ; ಆ ಸವಿಾಪದಲ್ಲಿಹ ಭದ್ರಕಾಳಿಯ ದರ ನವಂ ದಾಡಲ್ಕು ಸವಸ್ತ್ರ ಪಾಪಹರ ; ಆ ಸವಿಾಪದಲ್ಲಿಡ ಹರಸಿದ್ಧಿ ಎಂಬ ಶಕ್ತಿಯಂ ಪೂಜಿಸಲು, ಮನೋರಥಸಿದ್ಧಿಯಹುದು; ವೃದ್ಧಿಸ್ಟ್