ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಶೀಖಂಡ. 8x ), ವೇದಾಂಗ ತರ್ಕ, ಪೂರ್ವಾಮಾಂಸೆ, ಉತ್ತರವಿಾಮಾಂಸ, ಧನುರ್ವೇದ, ಆಯುರ್ವೇದ ಭರತಶಾಸ್ತ್ರ,ನೀತಿಶಾಸ್ತ್ರ, ಗಜಶಾಸ್ತ್ರ) ಡಯಶಾಸಾದಿ ನಾನಾ ಸಕಶಾಸ್ತ್ರ)ನಾನಾ ದೇಶಭಾಕ್ಕೆ ನಾನಾ ಲಿ ಸಿಗಳ ಅಭ್ಯಾಸವಂಮಾಡಿ ಧರ್ಮದಿಂ ಧನವಂ ಘಳಿಸಿ ಸಕಭೆಗರ ೪ನನುಭವಿಸಿ, ಸಂತಾನಮುಂ ಪಡೆದು ಅವರ್ಗಧನವನ್ನು ಹಂಚಿಕೊಳ್ಳು ತನಗೆ ಮುಪ್ಪು ನರಬರಲು ವೃದ್ಧಾಪ್ಯಬಂತೆಂದು ತಿಳಿದು ಚಿಂತೆಯಿಂ ದಿಂತೆಂದನು, ಎನಗೆ ವಿದ್ಯಾಭ್ಯಾಸದಿಂ ಕೆಲವುಕಾಲ, ಧನಾರ್ಜನಚಿಂತೆ Qಂಕವುಕಾಲ, ಸಂಸಾರಲೋಲುಪ್ರಿಯಿ೦ ಕೆಲವುಕಾಲಹೋದುದು. ಮೋಕಪ್ರದವಾದ ಈಶ್ವರಪೂಜೆಯಂ ಮಾಡಲಿಲ್ಲ ನಾನವಂ ಪರಿಹರಿವ ವಿದ್ಯುವಿನರ್ಚಿಸಲಿಲ್ಲ ವಿಫಂಗಳಂ ಪರಿಹರಿದ ಗಣಾಧಿಪತಿಯಂ ಬಲ ಗೂಂಡವನಲ್ಲ ಅಜ್ಞಾನವಂ ಪರಿಹರಿವ ಸೂರನನಾರಾಧಿಸಲಿಲ್ಲ, ಬಂಧ ನಿವೃತ್ತಿಗೆ ಸಾಧನವಾದ ಮಹಾದೇವನಂ ಪೂಜಿಸಲಿಲ್ಲ. ಸಕಲದೇವತಾ ತೃಪ್ತಿಕರವಾದ ಯಜ್ಞಂಗಳಂಮಾಡಲಿಲ್ಲ, ಬೃಂದಾವನ ಸೇವೆಯಂ ಮಾಡಲಿಲ್ಲ, ಇಡಸರಸಾಧನವಾಗಿ ಮೃಷ್ಟಾನ್ನದಿಂ ಬ್ರಾಹ್ಮಣಭೋಜ ನವಂಮಾಡಿಸಲಿಲ್ಲ, ನಾನಾವಿಧ ವಸ್ತ್ರಂಗಳಂ ನೆಳಕ್ಕಳುಳ್ಳ ತೋಟವ ನ್ನು ಮಾಡಿಸಲಿಲ್ಲ ಮುತ್ಯ ದೆಯರ್ಗೆ ಅಲಂಕಾರ ದಾನಂಗಳನ್ನು ಮಾ ಡಲಿಲ್ಲಯಮಬಾಧೆಯಂ ಪರಿಹರಿಪ ಬೆಳೆಸಹಿತವಾದಸುಭೂಮಿಯಂದಾ ನವಂಕೊಡಲಿಲ್ಲ. ಸಕಲೋಪದ್ರವಗಳಂ ಪರಿಪರಿದ ಹಿರದಾನವ ಮಾಡಲಿಲ್ಲ, ಅಲಂಕಾರಗೊದಾನವಂ ಮಾಡಲಿಲ್ಲ ತಾಯಿರುಣವಂಪರಿಕ ರಿವ ಕೆರೆಕಟ್ಟಿ ಕುಂಟೆ ಭಾವಿ ಮೊದಲಾದ ಧರ್ಮಂಗಳಂಮಾಡಲಿಲ್ಲ. ರ್ಗಮಾರ್ಗವಂ ತೂರುವ ಅತಿಥಿ ಪ್ರಜೆಯಂ ಮಾಡಲಿಲ್ಲ, ಪರಲೋಕ ವನೈದಿಸುವ ಮಾರ್ಗದಲ್ಲಿ ಉವಕರಿಸುವ ಬಿಸಲುಕೊಡೆ ಪಾದರಕ್ಷೆ ಕ ಮಂಡುಲು ಮೊದಲಾದ ದಾನವನಿತ್ತವನಲ್ಲ, ಇಹದಲ್ಲಿ ಸಕಲೈಶ್ರವೂ ಪರದಲ್ಲಿ ದೇವಸ್ತಿ ಸಂಭೋಗಂಗಳನೀವಂಥಾ ವಿವಾಹಾರ್ಥವಾಗಿಧನ ಮಂಕೊಟ್ಟುದಿಲ್ಲ, ಇಹಪರದಲ್ಲಿಯೂ ಸೌಖ್ಯವನೀವ ವಜಿನೇಯ ಯಾಗವಂಮಾಡಲಿಲ್ಲ, ಚತುರ್ದಕ ಭುವನಂಗಳನು ಪ್ರತಿಷ್ಟೆಯಮಾಡಿ