ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭೦ ಎಂಭತ್ತೂರನೇ ಅಧ್ಯಾಯ. ಇವಾವುದೆನೆ- ಮಂತ) ಓಂ | ನಮೋವಿಶ್ವ ವಿಧಾನಞ್ಚ ವಿಭಿಶ್ಚವಿ ಧಾಯಿನಿ ! ಸುತಂವಂಶಕರಂ ದೇಹಿತುಸಾ ಮನ್ನಾದ ತಾಛುಭಾತ್! ಎಂಬಮಂತ್ರವಿಂದ ಆಚಾರಂಗ ಧಾರೆಯನೆರೆದು ಅನಂತರದಲ್ಲಿ ಸಹಸ ) ಬ್ರಾಹ್ಮಣಭೋಜನವು ಮಾಡಿ ಅವರ್ಗೆ ಬಡಿಸಿದ ಅನ್ನ ಸೋದಸ್ಯರಾದಿ ಗಳನ್ನೆ ಮಾರಣೆಯಂಮಾಡುವದು ಹೀಗೆಂದು ಅಮಿತ್ರಜಿತುರಾಯನು ಪೇಳಿದ ವ್ರತವುಂಕೇಳಿ ವಲಯಗಂಧಿನಿಯು ಸಂತೋಷದಿಂದ ನಾ ವುಇಬ್ಬರು ಈ ಪ್ರಕಾರದಲ್ಲಿಯೇ ನಮ್ಮ ಅಭೀವೃಫಲಕೊಸ್ಕರ ವೈ ತವವಾಡುವಾಎದು ರಾಯಂಗೆಬಿನ್ನಹವಂಮಾಡಿದಳು, ಕೇಳ್ಳಅಗಸ್ಯ ಗೆ ! ಮಾಮಲಯಗಂಧಿನಿಯು ಪತಿಗೆಹಾದ್ರತವಂಮಾಡಿ ಸಂತೋ ಸದಿಂದ ಗರ್ಭಿಣಿಯಾಗಿ ಗೌರಿಯಂ ಸು ತಿಸಿ ಬೇಡಿಕೊಂಡಳು, ಎಲೆ ತಾಯೆ ! ಎನಗೆ ವಿದ್ಯುವಿನ ಅಂಶನಾದ ಕುಮಾರನಂಕೋಡು ಆಕುಮಾ ರನು ಜನಿಶಿದಾಕಣವೆ ಸ್ವರ್ಗಕ್ಕೆ ಹೋಗಿಬರಲಿ ಶಿವಭಕ್ಕನಾಗಲಿ, ಲೋ ಕಕ್ಕೆ ಸಿದ್ಧನಾಗಲಿ, ಜನಿಸುತ್ತಲೆ ನೃವಾಸಹೊರತಾಗಿ ಹದಿನಾ ರುವರ್ಷದ ಪ್ರಾಯದವನಾಗಲಿ, ಎಂದು ಗೌರಿಯಂಬಾ ರ್ಥಿಸಲು ದೇ ವಿಯರು ಹಾಗೇಆಗಲಿ ಎಂದು ವರವನಿತ್ಯರು, ಅನಂತರದಲ್ಲಿ ಮಲಯ ಗಂಧಿನಿಯು ನವಮಾಸತುಂಬಿ ಮೂಲಾನಕ್ಷತ್ರದಲ್ಲಿ ಕುಮಾರನಂಪಡೆ ದಳು, ಆ ಸಮಯದಲ್ಲಿ ಹಿತವಿಶ್ವಾಸವುಳ್ಳ ಪ್ರಧಾನಿಗಳ ಬಂದು ತಮ್ಮ ಒಡತಿಗೆ ಇಂತೆಂದು ಬಿನ್ನಹವಂಮಾಡಿದರು, ಎಲೆತಾಯೆ ! ನಿನು ರಾ ಯುನಬ್ರಾಣವಂ ಬಯಸಿದೆಯಾದರೆ ದುವ ನಕ್ಷತ್ರದಲ್ಲಿ ಪುಟ್ಟದ ಈಕು ಮಾರನಂಬಿಟ್ಟು ಕಳುವುದೆಂದು ಬಿನ್ನವಿಸಿದ ಪ್ರಧಾನಿಗಳವಾಕ್ಕಮಂ ಕೇಳಿ ಪತಿವತೆಯಾದ ವಲಯಗಂಧಿನಿಯು ನಯವಿನಯಸಂಪತ್ತಿಯು ೪ ಕುಮಾರನಂನೋಡಿ ಮನದಲ್ಲಿ ಚಿಂತಿಸಿ ದಾದಿಯರಂಕರೆದು ಇಂತೆಂ ದಳು-ಎಲೆದಾದಿಯರಿo! ಈಕುಮಾರನುಕೊಂಡುಹೋಗಿ ಪಂಚಮು ದಾ ಪೀಠದಲ್ಲಿಹ ವಿಕಟಾದೇವಿದುಮುಂದೆ ಪತಿವ್ರತೆಯಾದ ಮಲಯ ಗಂಧಿನಿಯು ಮಂತ್ರಿಗಳ ಬಿನ್ನಹವಂಕೇಳಿ ದುಷ್ಯನಕ್ಷತ್ರದಲ್ಲಿ ಪುಟ್ಟ೮ರಿ ಗಿ ಈಶಿಶುವನ್ನು ಇಲ್ಲಿಇರಿಸಿ ನಿಮ್ಮ ಕೂಡಂತೆಂದು ಬಿನ್ನವಿಸಿ ಬರ