ಪುಟ:ಕೃಷ್ಣ ಗೋಪೀವಿಲಾಸಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಯಗೊಪೀವಿಲಾಸಂ ೪೧ ಇದು ಕೃತ್ಯಗೋಪೀವಿಲಾಸವರ್ತಿದ್ಯಾನ | ವಿದು ಮುಕ್ತಿಮಾರ್ಗಸೋಪಾನ! ಯದುಕುಲೇಶನ ವೇಣುಗಾನಸುಧಾವಾನ | ಹೃದಯದಿ ನೆಲಸೆ ಸುಮ್ಮಾನ ರ್೬ ತುಕಮುಖಗಳಿತಫಲವನು ವಂಚಿಸದೆ ಮ ತ್ಸಕರುಂಡು ಸುಖಿಯಾಗಲೆಂಬಾ || ಸಕತಿಯಿಂದೆ ತಿಲಾನವೆಂಬೀ ವ್ಯಾಜದಿ | ಭಕತವತ್ಸಲ ತಾನೆ ಪೇಳ್ ||೭೦| ಇಂತೀ ಶ್ರೀಶೃಂಗಾರತುರೀಯಸಪ್ತತಿ ಸಂಪೂರ್ಣ೦. ಅ4 ಕೃ.ಗೋಪೀವಿಲಾಸಂ ಸಮಾಪ್ಪಂ.