ಪುಟ:ಕೆಳದಿನೃಪವಿಜಯಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ ಸ್ವಾಸಂ 69 ಶ್ರೀ ರಾಮರಾಜನೃಪನರಿ ವಾರಣಹರ್ಯಕ್ಷನಾನತಾವನದಕ್ಷಂ || ಚಾರುಯಕನೆನಿಸಿ ಧರ್ಮದ ಸಾರವನುಡುಗಿಸದೆ ಪೊರೆದನವನೀತಳಮಂ || ೧೩ ಅಂತಾ ರಾಮರಾಜನಾಯಕರ ತಮಗೆ ರಾಜಪಟ್ಟಮಾದ ಶಾಲಿವಾಹನ ಶಕ ವರ್ಷ ೧೪೯೩ನೆಯ ಪ್ರಮೋದೂತ ಸಂವತ್ಸರದ ಕಾರ್ತಿಕ ಶುದ್ಧ ೫ ಯಾರಭ್ಯ ಚಿತ್ರಭಾನು ಸಂವತ್ಸರದ ಮಾರ್ಗಶಿರ ಶುದ್ಧ ೪ ಯವರೆಗೆ ಹರ್ಷ ೧೦ ತಿಂಗಳು ೧ ಪರ್ಯ೦ತಂ ರಾಜ್ಯಂಗೈದು ಶಿವಸಾಯುಜ್ಯಮಂ ಪರವ5 * ಚತುರ್ಥಾಶಾಸಂ ಸಂಪೂರ್ಣ೦. ಅಗಡಿ

  • ಚಿಕ್ಕಸಂಕಣನಾಯಕರ ಕಾಲದಲ್ಲಿ ಬದುಕುಗಳ ಮಾಡಿದವರು :-ಪ್ರಧಾನಿ ನಾರಣಪ್ಪಯ್ಯ, ಕರಣೀಕ ಅಣ್ ಜಯ್ಯ, ರಾಮಪ್ಪಯ್ಯ, ತಮ್ಮ ರಸಯ್ಯ, ರಾಯಸದ ರಾಮಚಂದ್ರಯ್ಯ, ಮಲ್ಲಪ್ಪಯ್ಯ ದಳವಾಯಿ ಕಲ್ಲಪ್ಪ ಮುಂತಾದವರು.

ಈ ರಾ ತುರಾಜನ ರಕರು ಗೇರಸಪ್ಪೆಯಲ್ಲಿ ಐಕ್ಯವಾದಲ್ಲಿ ಆ ಸ್ಥಳದ ಲ್ಲಿಯೇ ಸಮಾಧಿಯಾಯಿತು, ಇವರ ಕಾಲದಲ್ಲು ಬದುಕುಗಳ ಮಾಡಿದವರು :- ಪ್ರಧಾನಿ ಆರಗದ ಕಳಸಪ್ಪಯ್ಯ, ಕರಣಿಕ ಅಣ್ಣಾಜಯ್ಯ, ಜೋಯಿಸರ ತಿಮ್ಮ ರಸಯ್ಯ, ದಳವಾಯಿ ಚಿಕ್ಕ ಕಲ್ಲಪ್ಪ ಮುಂತಾದವರು (ಕ,)