ಪುಟ:ಕೆಳದಿನೃಪವಿಜಯಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ ಚ ಮಾ ಶಾ ಸ೦ , ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೦೫ನೆಯ ಚಿತ್ರಭಾನು ನಾನು ಸಂವತ್ಸರದ ಮಾರ್ಗಶಿರ ಶುದ್ಧ ೫ ಯಲ್ಲಿ ದೊಡ್ಡ ಸಂಕಣನಾ ಯಕರ ಜೈಪುತ್ರರಾದ ರಾವುರಾಜನಾಯಕರ್ಗೆ ಸಹೋದರರಾದ ವೆಂಕಟಪ್ಪ ನಾಯಕರ್ಗೆ ಇಕ್ಕೇರಿ ಪುರವರದರಮನೆಯೋಳೆ ರಾಜಪಟ್ಟಂ. ಆ ರಾಮರಾಜನಾಯಕ ವೀರನನಂತರದ ತತ್ವ ಹೋದರನೆನಿಪ || * ಧೀರವೆಂಕಟನ್ನಪಂ ರಿಪು ಭೈರವನವನೀಶವರ್ಯನಿಳಗರಸಾದಂ || ಆರೆ ತಂಕಟಧರಜೀ ಶರಗೊಗೆದಂ ಪುತ್ರನೋರ್ವನತಿಶಯತೇಜಂ ! ನಿರುಪಮಸುಗುಣಸಮಾಜಂ ದೊರೆಗಳೊಳಧಿರಾಜನಿಳಗೆ ನೂತೃ ಮನೋಹಂ || ಅನುಶಮಶಿಶುರೂಪದೊಳಗೆ ದಿನನೆನೆ ಶೋಭಿಸುವ ತತ್ಕುಮಾರ೦ಗೋಲ್ಲಾ || ಜನಪಂ ಭದ್ರಪನಾಯಕ ನೆನಿಪೊಳ್ಳಸರಿಟ್ಟು ಪೊರೆದನತಿಮುದದಿಂದಂ || ಮತ್ತಮದಲ್ಲದಾ ವೆಂಕಟಪ್ಪನಾಯಕಂಗೊರ್ವ ಸೆಣ್ಮಣಿಯುದಿಸ ಲಾಕೆಗೆ ಹಿರಿಯಮ್ಮನೆಂದು ಹೆಸರಿಟ್ಟು ಪೋಪಿಸಿ ಕತಿಪಯವತ್ವರಂ ಗಳಗಲೊಡನಾಕೆಯಂ ಜಂಬೂರ ವಿರುಪಣವೊಡೆಯರ್ಗೆ ವಿವಾ ಹಮಂ ರಚಿಸಲಾ ಸೆಣ್ಣನೆಯ ಬಸಿರೊಳರ್ವ ಪುತ್ರನುದಿಸಲಾತಂಗೆ ಸದಾಶಿವಯ್ಯನೆಂದು ಹೆಸರಿಟ್ಟು ಸಂರಕ್ಷಿಸುತುಂ ನಿಜಕುಮಾರ ಭದ್ರತ ನಾಯಕಂಗಂ ರಾಯಸಂಬಂಧಿಯಪ್ಪ ಬೇಲೂರ ವೆಂಕಟಾದ್ರಿನಾಯಕನ