ಪುಟ:ಕೆಳದಿನೃಪವಿಜಯಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶಂಸ 75 ಕಂಗಿರ್ವಕ್ರನ್ಯಾಶಿರೋಮಣಿಗಳಂ ವಿವಾಹಮುಂ ರಚಿಸಿ, ಸಪುತ್ರಭದ್ರ ಪನಾಯಕಂಗಂಡಿಗೆಯವರಲ್ಲಿ ತಂದ ಸೆಣ್ಮಣಿಯ ಬಸಿರೊಳರ್ವಪ್ರತ್ಯ ರುದಿಸಲಿವರ್ಗೆ ರಾಮಲಿಂಗನಾಯಕ ವೀರಭದ್ರನಾಯಕರೆಂದು ನಾಮ ಕರಣಮಂ ರಚಿಸಿ ಸಂತಸದಿಂ ಪೋತ್ರಿಸುತ್ತಿರಲವರಿರ್ವರೊಳ್ಳಿರಿಯನಾದ ರಾಮಲಿಂಗನಾಯಕಂ ಬಾಲತ್ರದಲ್ಲಿಯೇ ಸಂದನಂತರಮಾಭದ್ರಪನಾಯ ಕಂಗೊರ್ವಳ್ಳಣ್ಣನೆಯುದಿಸಲಾ ಸೆಣ್ಮಣಿಯನಾ ವೆಂಕಟಪ್ಪನಾಯಕಂ ತನ್ನ ದೌಹಿತ್ರನಾದ ಜಂಬೂರ ವಿರುಪಣವೊಡೆಯರ ಸುತ ಸದಾಶಿವ ಯ್ಯಂಗೀಯಲಾ ಸೆಣ್ಮಣಿಯ ಬಸಿರೊಳಿ ವೆಂಕಟಯ್ಯ ಭದ್ರಯ್ಯರೆಂದಿ ರ್ವಪರ್ುತ್ರರುದಿಸಲವರ್ಕಳಂ ನಿಟ್ಟಿಸಿ ಪರಮಸಂತೋಷಂಬಡುತಿಂತು ಮಕ್ಕಳೊಮ್ಮಕ್ಕಳ್ಳರಿಮಕ್ಕಳ್ಳರಸು ಸುಖದಿಂ ರಾಜೃಂಗೆಯುತಿರ ಲೊಡನೆ ಸೃಪುತ್ರಭದ್ರಪನಾಯಕಂ ತುರುಕಿರಾತರಮೇಲೆ ಕೆಲವು ರಾಜಕಾರೈಂಗಳಂ ಮಾಡಿ ಪ್ರಖ್ಯಾತಿವೆತ್ತು ಕತಿಪಯವತ್ಸರಂ ಸುಖಮಿ ರ್ದನಂತರಂ ಶಿವಸಾಯುಜವನ್ನೆದಲಿ, * ವೆಂಕಟಪ್ಪನಾಯಕಂ ಪುತ್ರ ಶೋಕದಿಂ ಮಹಾವ್ಯಾಕುಲಿತಚಿತ್ತನಾಗಿ ಬಳಕಧ್ಯಾತ್ಮಶಾಸ್ತ್ರ ವಿಚಾರ ಮುಖದಿಂ ಸ್ವಸ್ಥಚಿತ್ತನಾಗಿರುತ್ತುಂ, ಮೊಮ್ಮಗ ವೀರಭದ್ರನಾಯಕಂ ಗಂಕೊಲ್ಲ, ವಾಜೆಯವರ ಮಕ್ಕಳಿರ್ವಕ್ರನ್ಯಾರತ್ನಂಗಳನಂತವಿ ಭವದಿಂ ವಿವಾಹಮಂ ರಚಿಸಿ ಕಿರಿಯಯ್ಯ ಚಿಕ್ಕಸಂಕಣನಾಯಕನ ಪುತ್ರ ಸಿದ್ದಪ್ಪನಾಯಕಂಗೆ ಜೈಪ್ ಪತ್ನಿ ಯೊಳೊರ್ವ ಕುಮಾರನದಿ ಸಲಾತಂಗೆ ಶಿವಪ್ಪನಾಯಕನೆಂದು ಹೆಸರಿಟ್ಟು ಮತ್ತಮಾಪತ್ನಿಯೊಳು ದ್ಭವಿಸಿದ ಸೆಣ್ಮಕ್ಕಳ ಪರವೇಶ್ವರಮ್ಮ ನಾಗಾಜಮ್ಮ ಚನ್ನ ಮ್ಮನೆಂದು ಹೆಸರಿಟ್ಟು ಮತ್ಯಮಾಸಿದ್ದಪ್ಪನಾಯಕಂಗೆ ಕನಿಷ್ಕಪತ್ನಿ ಯೊಳೊರ್ವ ಕುಮಾರಂ ಜನಿಸಲಾತಂಗೆ ವೆಂಕಟಪ್ಪನಾಯಕನೆಂದು ನಾಮಕ ರಿಣಮಂ ರಚಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತಿರ್ದನಂತು ಮಲ್ಲದೆಯುಂ || ||೧೬|| * ಭದ್ರಸನಾಯಕರಿಗೆ ಅವರ ಪತ್ನಿಯರಿಬ್ಬರಿಗೆ ಸಹ ಇಕ್ಕೇರಿಯರಮನೆಯ ಕೊಪ್ಪಳಸ್ಥಳದಲ್ಲಿ ಸಮಾಧಿಯಾಯಿತು: ಭದ್ರಪನಾಕರ ಸಂಗಡಲೆ ಸಮಾಧಿಯಾ ಯಿತ್ತು : (ಕ)