ಪುಟ:ಕೆಳದಿನೃಪವಿಜಯಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vi ಗಿ ಆಶಾಸದ ಕೊನೆಯಲ್ಲಿಯೂ ಇದಖಿಲಸುರನರೋರಗಮಕುಟತಟ ಘಟತಶ್ರೀವತ್ಸಾಂಬಸದಾಶಿವಚರಣಾರವಿಂದದ್ವಂದ ಭಕ್ತಿರಸನವೀನವು ಕರಂದಮಮಧುಕರಾಯಮಾಣಮಾನಸಜರಿತಸಗೊದ್ಭವಭೂಸು ರವರ್ಯ ಲಿಂಗಣಸೂರಿ ವಿರಚಿತ ಶಿವಕಲ್ಯಾಣ ಪುಣ್ಯಕಥಾಸಮತ ಯಕ್ಷಗಾನ ಮಹಾಪ್ರಬಂಧದೊಳೆ.......” ಎಂಬ ಗವಿದೆ. ಇದರಿಂದ ಈ ಗ್ರಂಥಕರ್ತೃವು ಹರಿತಸಗೊಧ್ಯವನಾದ ಲಿಂಗಣ ನೆಂಬ ಬ್ರಾಹ್ಮಣನೆಂದೂ ಹಿಂದಿನ ಕಂದಪದ್ದದಿಂದ ಆತನ ತಂದೆಯ ಹೆಸರು ವೆಂಕಪ್ಪನೆಂದೂ ಗೊತ್ತಾಗುತ್ತದೆ. ಈತನು ಇವೆರಡು ಗ್ರಂಥ ಗಳಲ್ಲದೆ ಮತ್ತಾವ ಗ್ರಂಥಗಳನ್ನು ಬರೆದಿದ್ದಾನೆಯೋ ತಿಳಿಯದು ; ಈತನ ಮಗನಾದ ವೆಂಕಪ್ಪನು ೧ ಪಾರ್ವತೀವಲ್ಲಭ ಶತಕ” ವನ್ನೂ, ಭಾಮಿನೀಪಟ್ಟದಿಯಲ್ಲಿ “ ನರಹರಿವಿಜಯ ವನ್ನೂ ಬರೆದಿದ್ದಾನೆ. ಈ ಕವಿಯು ಕೆಳದೀವರಸವೇಂದ್ರಾತಿತ ' ನೆಂದು ಹೇಳಿ ಕೊಂಡಿದ್ದಾನೆಯಷ್ಮೆ, ಬಸವಪ್ಪನಾಯಕನೆಂಬ ಹೆಸರಿನವರು ಇಬ್ಬ ರಿದ್ದಾರೆ. ಇವರಲ್ಲಿ ಮೊದಲನೆಯವನು ಶಕ ೧೬೦೦ರಿಂದ ೧೬೩೭ರ ವರೆಗೆ ಆಳಿದನು. ಇವನಿಗೆ ಹಿರಿಯಬಸವಪ್ಪನಾಯಕನೆಂದು ಹೆಸರು (ಪುಟ ೧೩೦), ಎರಡನೆಯವನು ತಕ ೧೬೬೦ರಿಂದ ೧೬೭೭ರ ವರೆಗೆ ಆಳಿದನು(ಫಟ ೧೯೬), ಹಿರಿಯಬಸವಪ್ಪ ನಾಯಕನು ಪಂಡಿತರಿಗೆ ಆಶ್ರ ಜಯಂತಗ್ರಹಣ, ತಾರಕಾಸುರಸಂಗ್ರಾಮಾಭಿವರ್ಣನ, (೬) ಶೂರಪದ್ಮಾದಿನಿಧನ, ಮಂತ್ರಾಲೋಚನ ಮಗನಪ್ರಯಾಣವರ್ಣನತದ ಹನ್ನ ರಶೀದೇಸಿಪಲಾಪ್ರಸಾರ ತಿದೇವೀ ಪುಸನ್ನತೆ, ತಪೋವರ್ಣನ (೭) ಪಾರ್ವತೀತಪಃಪುಭಾವವರ್ಣನ, ಪರಮೇ ಶರಪ್ರಸನ್ನತೆ, ಮನ್ಮಥಜ್ಜಿವನ, ಪಾರತೀಪುರಪ್ರವೇಶ, ಸರ್ವಪ್ರರ್ಾಗಮನ, ಹಿಮಾಚಲ ಪುಟೇಶ, ಉಮಾವಿಹಾರೋತ್ಸವ ಪ್ರಸಂಗ ಓಷಧಿಪಸ್ಥ ಪುರವರಾಲಂಕಾರ ವರ್ಣನ ಪಾರ್ವತೀಪರಿಣಯೋಚಿತವಿಭವಾಲಿಕಾರಾದಿವರ್ಣ ನ () ಶಿವಕೃತ ಕಲ್ಯಾಣಯಾತ್ರಾ ಮಹೋತ್ಸವ ವರ್ಣನ (7) ಸಾರತೀಪರಮೇಶ್ವರಕಲ್ಯಾಣ ವಿವರಣ ವರ್ಣನ (೧೦) ವಾರತೀಪರಮೇಶ್ಚರವಿರಚಿತ ಚೂರ್ಣೋತ್ಸವವಿಲಾಸ, ರಜತಾಚಲ ಶಿಖರಮಂದಿರ ಪುನೇಠ, ಪ್ರಣಬೋತ್ಪ, ಶೂರಪದ್ಮಸಿಂಹಾಸ್ಯ ತಾರಕಾದಿ ದೈತ್ಯನಿಧನ ಬಂದ್ರಾದಿದೇವತಾಸ್ಸಸ್ಸಪದಪೇಕ್ಷಣಾದಿವರ್ಣನ,