ಪುಟ:ಕೆಳದಿನೃಪವಿಜಯಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ೪೬ ೪y ಕೆಳದಿನೃಪವಿಜಯಂ ಕಾರಕಳ ಕಳಸ ಖಾಂಡ್ಕದ ಚಾರುಪರಿಸ್ತರಣಭೂಮಿಯಂ ವಶಗೈದಂ | ಇಂತು ಕಾರಕಳದ ರಸವೊಡೆಯರು ನಿಗ್ರಹಿಸಿ ತದ್ರಾಜಪರಿ ಸರಣಂಗಳಂ ವಶ೦ಗೈದನಂತರಂ, ಮಾಳಗೌಡ ಹೊಳಹುಬಯಲೂರ ಕಂಟೆಗಳಂ ನಿರ್ಮಾಣಂಗೈಸಿದನಂತುಮಲ್ಲದೆಯುಂ, 1 ೪೭ ಎಲ್ಲಿದೆ ಶಿರಾಲೆಯವರಂ ಘಲ್ಲಿಸಿ ವಶಿದು ಕೂಡ ತದ್ರೂತಳಮಂ | ಹಲ್ಲರ್ಗೆಡೆಯೆನಿಸದ ಕೇ ಡಿಲ್ಲದ ವಸುಪುರವನಾನೃಪಂ ಸಾಧಿಸಿದಂ || ಇಂತು ಬಸುರೂರಂ ಸಾಧಿಸಿ ಮಹಾಲಿಂಗೇಶರದೇವರ ಪೂಜೆ ಲೋಪವಾಗದಂತು ನಿಯಾಮಕಂಗೆಯು ತೆರಳನಂತುಮಲ್ಲದೆಯುಂ || ಅವನೀಶಭೂತವಾಂಡೋ ದೈವರ್ಗಳನ್ನಾಳ ಪರಮವೈಭವದಿಂದೆ | ಪ್ಲುವ ಭಾರಕರ ಸಂಸಾ ನವನುರೆ ವಶಗೈದನಾ ನೃಪ ಲಕತಿಲಕಂ | ૧૦ ಇಂತಾ ವೆಂಕಟಪ್ಪನಾಯಕಂ ಬಾರಕೂರ ಸಂಸ್ಥಾನಮುಂ ಸಾಂ ಧೀನಂಗೆಯು ಬಾರಕೂರು ಕಲ್ಯಾಣಪುರ ಮಲ್ಲಿಕಾರ್ಜುನಗಿರಿ ಕಂಡು ಊರ ಕೊಂಟೆಗಳ ನಿರ್ಮಾಣಂಗೈನಿದನಂತುಮಲ್ಲದೆಯುಂ | ೫೧ ಮುರಿದು ಸುರಾಲರ ತೊಳಹರ ಸರಿಯರ ನಾಲ್ಕತ್ತುನಾಡು ಕೆಲನಾಡುಂ ಶಂ || ಕರನಾರಾಯಣ ಬೈದೂ ರ್ವೆರಸಿದ ಹಳ್ಳಿಗೆರೆಯವನಿಯಂ ಸಾಧಿಸಿದಂ || ೫೦ ಇಂತು ಸುರಲರ ತೊಳಹರ ಸೀಮೆಗಳ೦ ವಶಂಗೈದನಂತರಂ |