ಪುಟ:ಕೆಳದಿನೃಪವಿಜಯಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

93 ವಸ್ಥಾ ಕ್ಯಾಸಂ ಆತನನಂತರಮತಿವಿ ಖ್ಯಾತಶ್ರೀಚನ್ನ ವೀರಮಾಂಬಿಕೆಯಿಂದ | ಭೂತಳವರಿಯಲ್ಮಾದಗ್ನ ಹೀತನದಾರೆನಲು ವೇಳನನುನಯದಿಂದಂ || ಧರೆಯೊಳಗತಿಶಯಬಂಕಾ ಪುರದುಜ್ಝಲಚನ್ನವೀರಸನ ಸುಕುಮಾರಂ || ಧುರಧೀರಸೋಮಶೇಖರ ಧರಣೀಶ್ವರವರನಮರಗಿನಿಭಧೈರ್ಯo | ೧೦ ೧೩. ೧೪ ಆ ಹಿರಿಯವೆಂಕಟಪ್ಪನಾಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನಶಕ ವರ್ಷ ೧೫೫೦ನೆಯ ಶುಕ್ಸ ಸಂವತ್ಸರದ ಮಾರ್ಗಶಿರ ಶುದ್ದ ೧ಯಲ್ಲಿ ವೆಂಕಟಪ್ಪನಾಯಕರ ಸೌತರಾದ ವೀರಭದ್ರನಾಯಕರ್ಗೆ ಇಕ್ಕೇರಿಯ ಅರಮನೆಯಲ್ಲಿ ರಾಜರಟ್ಟಂ 1 ವರವೆಂಕಟಭೂಪನನಂ ತರದೊಳ್ಳತ್ತ್ರನಧಿಕಪುಣ್ಣಚರಿತ್ರಂ | ನೆರೆ ವೀರಭದ್ರನಾಯಕ ನರಿಹಿಮಕರರಾಹು ಕಾಜೂರಮೆಗರಸಾದಂ | 1 ಈ ವೀರಭದ್ರನಾಯಕರು ತಮಗೆ ರಾಜಸವಾದ ಮೇಲೆ ಶಕವರ್ಷ ೧೫೬ನೆಯ ಇಸ್ಪರ ಸಂವತ್ಸರದ ಪುಷ್ಯ ಬಹುಳ ೧೧ ರ ವರೆಗೆ ವರ್ಷ v ದಿನof ಪರಂತಂ ಇಕ್ಕೇರಿಯಲ್ಲಿ ರಾಜ್ಯವಾಳಿದ ಮೇಲೆ ಇಕ್ಕೇರಿಯಿಂದ ತೆರಳಿ ಭುವನಗಿರಿಯ ದುರ್ಗಕ್ಕೆ ಬಂದು ನಿಂದು ಮತ್ತಮಾ ಭುವನಗಿರಿಯ ದುರ್ಗದಿಂ ತೆರಳುಶಾಲಿ ವಾಹನ ಶಕ ೧೫೬೧ನೆಯ ಬಹುಧಾನ್ಯ ಸಂವತ್ಸರದ ವೈಶಾಖ ಶುದ್ದಿ ವಲ್ಲಿ ನೇಣು ಪುರದರಮನೆಗೆ ಬಂದು ನೆಲೆಯಾಗಿ ನಿಂದು ಆಮೇಲೆ ವರ್ಷ೭ ತಿಂಗಳು೬ ಪಠ್ಯ ತಂ ರಾಜ್ಯವಾಳಿದರಿಂತು ತಮಗೆ ರಾಜಪಟ್ಟಮಾದ ಶುಕ್ತ ಸಂವತ್ಸರದ ಮಾರ್ಗ ತಿರ ಶುದ್ಧ ೧ಯಾರಭ್ಯ ರ್ಸಾವ ಸಂವತ್ಸರದ ವರ್ಗ ಶಿರ ಶುದ್ದ ೧೧ರ ವರೆಗೆ ವರ್ಷ೬ ದಿನಸ೧೧ ರಶ್ಯಂತಂ ಸುಖದಿಂ ರಾಜ್ಯಪಲಪ ನಂಗೈದರಾವಿವರಣು ಸವದಿಂ ಪೇಳ್ವೆನದೆಂತೆಂದೊಡೆ (ಕ, ಒ.)