ಪುಟ:ಕೆಳದಿನೃಪವಿಜಯಂ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಪಾಕಾನಂ 9? ನೆಂಬ ಮಂತ್ರಿಯ ಮುಖದಿಂ ಪಾತುಶಾಹಂಗೆ ತಮ್ಮ ಸಂಸ್ಥಾನದ ಸಕ ಲಪೂರ್ವೋತ್ತರವೃತ್ತಾಂತಂಗಳಂ ತಿಳುಪಿಳ್ಳು ಪರಮಪರಿತೋ ಪಂಬಟ್ಟು ಸೈನ್ಸಮಂ ತೆರಳುವ ಬುದ್ಧಿಯ ಮಾಣ್ಣು ಸೋದೆಬಿಳ ಗಿಯವರ್ಕುಹಕಿಗಳನ್ನು ಪರಿಷ್ಕರಣಂಗಳ್ಯದ ಸಂಕಟಕಸುಗಂ ದುರ್ಬೋಧೆಯಂ ಬೋಧಿಸುತಿರ್ಪರಿಕ್ಕೇರಿಯ ದೊರೆತನಕ್ಕೆ ವೀರಭ ದ್ರನಾಯಕನೆ ಸಲ್ಪನೆಂಬುದು ದೃಢವಾಗಿ ನಿರ್ಧರಿಸಿ ರಾಯಸದ ಶಂಕರ ನಾರಣಯ್ಯಂಗೆ ಶರಜಾರಾಯನೆಂದು ಹೆಸರಿತ್ತುಚಿತವಾದುಡುಗೊರೆವೀ ಶೃಂಗಳನಿತ್ತು ತನ್ನೆಡೆಗೆದಿ ಬಹುಪ್ರಕಾರದೈನ್ನೊಕಿಗಳಿಂ ಪೇಳಿಕೊಂಡ ರೆಂಬುದಕೋಸುಗಂ ಸೋದೆಬಿಳಗಿಯವರ ರಾಜ್ಯಪರಿಸ್ತರಣಂಗಳನ ವರ್ಗೆ ಕೊಡಿಸುವುದೆಂದು ನಿಯಾಮಿಸಿ ವೀರಭದ್ರನಾಯಕನ ಪ್ರಮಾ ಣಿಕತಕ್ಕಂ ಭುಜಬಲಪ್ರತಾಸತಿಶಯಂಗಳ೦ ಮೆಚ ಹಸುರುಸತ್ತಿಗೆನಿ ಶಾನಿ' ಮುಂತಾದ ಬಿರುದುಗಳುಮಂ ಮಮನೇಕವಾದಂಗೊಚಿತಾಭ ರಣಾಂಬರಂಮೊದಲಾದುಡುಗೊರೆಗಳುಮನಿತ್ತು ಕಳುಪ೮, ವೀರಭದ್ರ ನಾಯಕನಂತಸಂತೋಷದಿಂದಾಬಿರುದುಗಳನಂಗೀಕರಿಸಿ ಸೊದೆಬಿಳಿ ಗಿಯವರ ರಾಜ್ಯಪರಿಷ್ಕರಣಂಗಳನವರ್ಗಿತ್ತು ಬಳಿಕಂ ಬಿಳಗಿಯ ಘಂಟೆ ವೊಡೆಯರ ಪುತ್ರಿ ಘಂಟೆಯಮ್ಮನಂ ಸದಾಶಿವಯ್ಯನಪುತ್ರನಾದಳಿಯ ಭದ್ರಯ್ಯಂಗತ್ಯ೦ತಸಂಭ್ರಮದಿಂ ವಿವಾಹಮಂ ರಚಯಿನಿ ಸುಖದಿಂ ರಾಜ್ಯಂಗೆಯ್ಯುತ್ತುಮಿರಿ ಮತ್ತವೆಂದವಸರದೊಳೆ | of ಮೆರೆವ ತರೀಕೆರೆಯಾಣ್ಮ ವರಬಾಣಾವರದ ದುಷ್ಕವೆಂಕಟಪತಿಸೇ | * ಳ್ಳು ರುಕುಮಂತ್ರಕ್ಕೆಯೊಡವ | ಟ್ವಿರದೈ ದಿಸಿ ಪತುಶಾಹಸೈನೋರಮಂ | ರಣದುಲಖಾನನ ಮುಖದಿಂ ದಣಿಯರಮಿಕ್ಕೇರಿಮುರಾಜ್ಯವನೆಲ್ಲಂ | 1 ವಹಿಲೆ ಮಾಯಿ ಮರ್ತುಬಿ ಮುಂತಾದ () K. N. VIJAYA. ೧೦ 13