ಪುಟ:ಕೆಳದಿನೃಪವಿಜಯಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಕೆಳದಿನೃಪವಿಜಯಂ ಹಣದ ಪುಡಿಗೈಸೆ ತನ್ನಪ ಮಣಿ ಕೌಲಿಯದುರ್ಗಮಂ ದಲಂದುರೆ ಸರ್ದ | ೩೧ ಟ ಇಂತು ರಣದುಲ್ಲಾಖಾನನ ದಾಳಿಯಿಂ ಶಾಲಿವಾಹನ ಶಕ ವರ್ಷ ೧ಾ{೬೦ನೆಯ ಈಶರ ಸಂವತ್ಸರದ ಪುಷ್ಯ ಬಹುಳ ದಶಮಿಯ ದಿವಸ ದೊಳಿಕ್ಕೇರಿಯ ಪತ್ತನು ವಿಸ್ಥಲಿತಮಾಗಳಲ್ಲಿ ನಿತ್ತರಿಸಲಮ್ಮದೆ ವೀರ ಭದ್ರನಾಯಕಂ ಸ್ವಕುಟುಂಬವೆರಸು ಭುವನಗಿರಿಯ ದುರ್ಗವನೈದಿ ಪೊ ಗಲಡನಾರಣದುಲ್ಲಾ ಖಾನಂ ಕೆಂಗೆಯಹನುಮನಾಯಕನ ಸೈನಂವೆ ವೆರಸು ತಾನೈ ತಂದು ಭುವನಗಿರಿಯ ದುರ್ಗವು ವೇಟೈಸ೮ ದೈವವ ಶದಿಂದಪಯದೊಳೆ ಬಂದ ಬವರದೊಳೆ ಧೈರ್ಯಂಗುಂದದೆಂತಾದೊಡಂ ನಿತ್ತರಿಸಿ ನಿದು ತನ೪ನು ಮುಂದೆ ಕಾಲಸಾಧನೆಯಂ ಮಾಡಿ ಶತ್ರುವಂ ಮುರಿದು ಮಹಾಕಾಮಂ ಸುಧಿಸಬೇಕೆಂಬ ರಾಜನೀತಿಯಂ ನಿಕ್ಲ ಯಿನಿಯುಚಿತರಪ್ಪ ನಿಯೋಗಿಗಳ ಮುಖದಿಂದಾರಣದುಲ್ಲಾಖಾನನಂ ತಿಳುಹಿ ಸಂಧಾನವನೊಡರ್ಚಿಸಿ || ೩೦ ಆ ನರನಾಥಂ 0ಣದುಲ ಖಾನನ ಹಿಂದೆಗೆಸಿ ವೇಣುಪುರದೊಳ್ಳಿ೦ದೀ ! ಶಾನಪದಕವಮಧುಕರ ನಾನಂದದೊಳ ಖಿಲರಾಜಮಂ ಪಾಲಿಸಿದಂ ! ಇಂತಾ ವೀರಭದ್ರನಾಯಕಂ ರಾಜನೀತಿಮಾರ್ಗವಿಡಿದು ಸಂಧಾ ನಮುಖದಿಂ ರಣದುಲ್ಲಾ ಖಾನನಂ ಮುತ್ತಿಗೆದೆಗೆಸಿ ಕಳುಹಿ ರಾಜರಾ 4 ವನುಳುಹಿಕೊಂಡು ಶಾಲಿವಾಹನ ಶಕ ವರ್ಷ ೧೫{೬೧ನೆಯ ಬಹು ಧಾನ್ಯ ಸಂವತ್ಸರದ ಮಾರ್ಗಶಿರ ಮಾಸದಲ್ಲಿ ಬಿದರೂರ ಕೋಂಟೆಯು ರಮನೆಯೊಳೆ ನೆಲೆಯಾಗಿ ನಿಂದು ತರಿಕೆರೆಯವರೊಡರ್ಚಿದಪಕಾರಮಂ ಮನದೆಗೊಂಡು,ರಾಮಕೃಷ್ಣಪ್ಪನೆಂಬ ನಿಯೋಗಿಯಂ ವಿಜಾಪುರಕ್ಕೆ ಕಳು ವಿ ಪಾತುಶಾಹನಂ ಪ್ರಸನ್ನೀಕರಿಸಿಕೊಂಡು ನಿಂತೈದಿದ ರಣದುಲಾಖಾನನ ಸಂಗಡಮಪರಿಮಿತತುರುಷ್ಕ ಸೈನೃಮಂ ತೆರಳ್ಳಿನಿ ತಂದಾ ವೀರಭದ್ರನಾ ೩೩ ಸ