ಪುಟ:ಕೆಳದಿನೃಪವಿಜಯಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟ 100 ಕೆಳದಿನೃಪವಿಜಯಂ ಶೀಘ್ರದಿಂ ಸಾಗರಕ್ಕೆ ದಿನೆದಿವಾನ ಪುಟ್ಟಣ್ಣಂ ಪಟ್ಟಗುಪ್ಪೆಗೈದಿ ನಿಂದಿ ಕೈರಿಯೊಳಿರ್ಪ ಘಾತುಶಾಹನ ವಕೀಲನಾಗಿರುತಿರ್ದ ಜನ್ತೋಪಂತಂಗೆ. ಪರಿಧಾನಮನಿತ್ತು 1 ಒಳಗುಮಾಡಿಕೊಂಡು ಶಿವಪ್ಪನಾಯಕನಂ ಕೈವ ಶಮಂ ಮಾಡಿಕೊಳ್ಳಬೇಕೆಂದು ಬಹುವಿಧಪ್ರಯತ್ನ ದಿಂ ಹುಡುಕುವನಿ ತರಳೆ ಆ ಸಾಗರದ ಮಹಾನಾಡು ಬಾದಾವಿ ಲಿಂಗಪ್ಪ ರುದ್ರಪ್ಪ ಸಹಿತಂ ಸುಂಕದ ಸೇನಬೋವ 2 ಕೋನಪ್ಪನ ಮನೆಯೊಳೆ ನೆಲಮಾಳಿ ಗೆಯೊಳಡಂಗಿಸಿ ಪೇಟೆಯೊಳಿಲ್ಲವೆಂಬುದಂ ಮಾಡಿ ಕಳಪಡನಿಂತು ಮರೆಯಾಗಿರುತ್ತಿರಲಿ, ಕತಿಪಯದಿನಂಗಳೂಗಲೊಡನೆ ಸಮೀಪವ ರ್ತಿಗಳಾದ ಸೇನೆದಿವಾನ ಪುಟ್ಟಣ೦ ಮುಂತಾದಕುಹಕಿಗಳ ಮತ್ತಂ ಸದಾಶಿವನಾಯಕನಂ ಪಿಡಿದು ನಿಗ್ರಹಿಸಬೇಕೆಂದು ದುರಾಲೋಚನೆ ಯುನೆಸಗುತ್ತಿರಶ್ಮೀರಭದ್ರನಾಯಕಂ ತಿಳಿದಂತಪುದುಚಿತವಿಂದು ಬಗೆದು || ೩೬ ಬರಿಸಿ ಶಿವಭೂಮಿಪತಿಯುಂ ವರಚಂದಾವರದ ಸೀಮೆಕೊಂಬೆಯಮುಖದಾ | ಹೊರಪಳ್ಳದಾಧಿಸತ್ಸವ ನುರುಕರುಣದೊಳಿತ್ತು ನೃಸವರಂ ಬೀಳ್ಕೊಟ್ಟಂ | ನೀv - ಇಂತಾ ವೀರಭದ್ರನಾಯಕಂ ಚಿಕ್ಕಪ್ಪ ಶಿವಪ್ಪನಾಯಕಂಗೆ ಚಂ ದಾವರದ ಸೀವೆಕೆಂಟೆಗಳ ಹೊರಪಾಳದಧಿಕಾರವನಿತ್ತು ಕಳುಹಿ ಸುಖದಿಂ ರಾಜೃಂಗೈಯುತ್ತುವಿರಲಿ, ತಮ್ಮ ಪತ್ನಿಯಾದ ವೀರಮ್ಯಾಜಿ ಯವರ ಶಿವಸಾಯುಜ್ಯವನೈದಳೊಡನತ್ಯಂತವೈರಾಗೃಪರನಾಗುತುಂ ತಮ್ಮ ಕನಿಷ್ಠ ಪತ್ನಿಯಾದ ಕೊಲ್ಲರಮ್ಯಾಜೆಯವರ್ನೆರಸು | ೩೯ * ಪೀರಭದಾವನೀಶಂ ಚಾರು ಹೊಸಂಗಡಿಯೊಳಿರ್ದನಂತರಮಾಕೊ | 1 ಪರಿಧಾನಮಂಮುನಿದು (ಒಕ)ef VII 46. - ಶ್ಯಾನುಭೋಗ (ಕೆ) |