ಪುಟ:ಕೆಳದಿನೃಪವಿಜಯಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

go ೪೧ 80 ವಷ್ಣಾಶ್ವಾಸಂ 101 ೪ರಂ ಪೊರ್ದಿ ಬಳಿಕ್ಕಾ ಭೂರಿಯಕಂ ಕಂಡಲೂರನಂದುರೆ ಸಂರ್ದo | ಇಂತಾವೀರಭದ್ರನಾಯಕಂ ಕಂಡ೭ರಂ ಸಾರ್ದಾಕಂಟಿ ಯೋಳ್ಳರ್ತಿಸುತ್ತುವಿರಲಾಕಾಲದೊಳೆ | ಬಿದುರೂರೊಳ್ಳಂಸ್ಥಾನದ ಬದುಕಿಂಗರುಹರುಮನೊರ್ವರಂ ಕಾಣದೆಯ | ಇದ ಪಳಬಾಳ೦ ಮಿಗೆ ಬ ಲ್ಲಿದನೆನಿಸುವ ಬಾಲರಾವುತನ ಪರುವವನುಂ | ಆ ಸಿದ್ದಪನುಂ ವಸುಧಾ Cಶಂಗಿರದರಿಕೆಗೈಸೆ ಚಂದಾವರದಿಂ | ಭಾಸುರಬಿದರೂರ್ಗೆತಂ ದೋಸರಿಸದೆ ಸದ್ದಿ ಬರ್ದುಕನಾಗಿಪುದೆನುತುಂ ! ಬರಿಸೆ ಶಿವಪ್ಪನಾಯಕರಿಗಟ್ಟಿ ನಿರೂಪವನಾಕ್ಷಣಾರ್ಧದೆ ೪ ರಿತದೊಳಾಶಿವೇಂದ್ರನುರುವೇಣುಪುರಕ್ಕಣಮ್ಮೋದಿ ಸೋದರಂ || ವೆರಸು ಬರ್ದುಂಕನೊಲ್ಲು ನಡೆಸುತ್ತಿರೆ ಸೇನೆದಿವಾನ ಪುಟ್ಟಣಂ ಪರಿಕಿಸಿ ರಾಮಕೃಷ್ಣಪನುಮುನ್ನ ದಕಾಶಿಯವೀರಯಾಖ್ಯನುಂ 18ಳಿ ನೆರೆದಿನಿಬರ್ಕುಹಕಿಗಳಂ ದುರೆ ಬಲ್ಲಿದ ಬಾಲರಾವುತನ ಪರುವಸನಂ || ವರಸಿದ್ದ ಪನಂ ಬೋಧಿಸು ತಿರದವರುಮನೊಳಗುಮಾಡಿಕೊಂಡು ಬಳಿಕಂ || ಬಿಡದೆ ನೃಪಕಾರಗಳುಮಂ ನಡೆಯಿಸುವ ಶಿವೇಂದ್ರ ವೆಂಕಟಪನಾಯಕರಂ | # ಹಿಡಿದು ನಿಗ್ರಹಿಸಬೇಕೆಂ ದೆಡವಿಡಧುರೆ ತೋಹನಿಕ್ಕಿ ಸಾಧಿಸುತಿರ್ದ | ೪೩ ೬ ೧ ઉમ ಇ&