ಪುಟ:ಕೆಳದಿನೃಪವಿಜಯಂ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ಪ ಮಾ ಶ್ಲಾ ಸ೦


ದಿ | ಆ ವೀರಭದ್ರನಾಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ವರ್ಷ ೧೫೬vನೆಯ ಪಾರ್ಥಿವ ಸಂವತ್ಸರದ ಮಾರ್ಗಶಿರ ಶುದ್ಧ ೧೦ಯಲ್ಲಿ ಚಿಕ್ಕ ಸಂಕಣನಾಯಕರ ಮಗೆ ಸಿದ್ದಪ್ಪನಾಯಕರ ಜೋರ ಕುಮಾರ ರಾದ ಶಿವಪ್ಪನಾಯಕರ್ಗೆ ವೇಣುಪುರದ ಅರಮನೆಯಲ್ಲಿ ರಾಜಪಟ್ಟಂ. ಇಂತು ನೆಗಳ್ಳವೆಸಮುದಗಪರಾಕ್ರಮಿ ವೀರಭದ್ರಭೂ ಕಾಂತನನಂತರಂ ರಿಪುಕನದಳೀವನಗಂಧಸಿಂಧುರಂ || ಬಂತಣ ರಾಯರಿಂ ಶತಗುಣಾಧಿಕಮಾದತಿಕರದೇ ಯಿಂ ಸಂತರೊಡಂಬಡಲ್ಲರೆಯನಾಳ ನುದಾರಶಿವಾವಸೀಶ್ವರಂ ॥೧ ಅದೆಂತೆನಲಾ ಶಿವಪ್ಪನಾಯಕರಿ ತಮ್ಮ ಪಿತಾಮಹನಾದ ಚಿಕ್ಕ ಸಂಕಣನಾಯಕರ ಅಗ್ರಜರಾದ ದೊಡ್ಡ ಸಂಕಣನಾಯಕರ ಪ್ರಪೌತ್ರ ರಾದ ವೀರಭದ್ರನಾಯಕರಾಳಿಬರುತಿರ್ದ ದೇಶ ಕೋಶ ಪ್ರಜೆ ಪರಿವಾರ ಪರಿಷ್ಕರಣ ಪರಿಜನ ಪುರಜನ ಬಂಧುಜನ ಮಂತ್ರಿ ಸಾಮಾಜಿಕ ನಿಯೋಗಿ ಜನ ಸೇವಕಜನರ್ಮು೦ತಾದ ಸಮಸ್ತ ಜನರಂ ಪಾಲಿಸುತ್ತು, ತಮ್ಮನುಜ ವೆಂಕಟಪ್ಪನಾಯಕರಂ ಪ್ರೀತಿಯಿಂ ನಡೆಸಿಕೊಳುತ್ತುಂ, ತಮ್ಮ ಸಹೋದರಿ ಪರಮೇಶ್ವರಮ್ಮನನ್ನು ...... ವಿವಾಹಮಂ ರಚಿಸಿ ನಾಗಾಜಮ್ಮನೆಂಬನುಜೆಯಂ ......ಗಿತ್ತು ವಿವಾಹಮಂ ರಚಿಸಲಾಪೆ ನೆಯೊಳರ್ವ ಕುಮಾರನುದಿಸಲಾ ಕುಮಾರಂಗೆ ಅಳಿಯ ಶಿವಲಿಂಗ ನಾಯಕನೆಂದು ನಾಮಕರಣಮಂ ರಚಿಸಿ ಪೋಷಿಸುತ್ತು, ಮತ್ತು ತಮ್ಮ ಕನಿಷ್ಠ ಸಹೋದರಿಯಾದ ಚನ್ನ ಮ್ಮನೆಂಬ ಪೆಣ್ಮಣಿಯಂ ಮೈದನಕೆಂಚಣ್ಣ೦ಗಿತ್ತು ವಿವಾಹಮಂ ರಚಿಸಲಾ ಚನ್ನಮ್ಮನ ಗರ್ಭ ದೊಳೆ ಸಿದ್ದಯ್ಯನೆಂಬ ಕುಮಾರನುಂ ಸಿದ್ದಮ್ಮ ಗೌರಮ್ಮ ನೆಂಬಿರ್ವ ರ್ಪಣ್ಮಣಣಿಗಳುಮದಿಸಲವರುಮಂ ಸಂರಕ್ಷಿಸುತ್ತುವಾಶಿವಪ್ಪನೆಯ