ಪುಟ:ಕೆಳದಿನೃಪವಿಜಯಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ೧೧ ೧೦ 110 | ಕೆಳದಿನೃಪವಿಜಯಂ ಬಳಿಕುರುನೀಲೇಶ್ವರದ ಜೂಳಿಪಿಳಯಂ ಕಂಡು ನಾಯಿಮಾರರ ನೆಲದೊಳೆ | ತೊಲಗದ ಕಂಬವನನುವಿಂ ನಿಲಿಸಿ ಮಹಾದ್ಭುತಪರಾಕ್ರಮವನುರೆ ಮೆರೆದಂ || - ಇಂತು ನೀಲೇಶ್ವರದ ಗಡಿಮುಖದೊಳೆ ತೊಲಗದ ಕಂಬನಂ ನಿಲಿಸಿ ನಾಯಿವಾರರ ವಶಗೈದು ಪಣಮಣಿಹಂಗಳಂ ಕೊಂಡನಂತರಂ ಕೊಲ್ಲಂತಮಾಪಳ ಮುಂತಾದ ಕೇರಳಮಂಡಲದ ಮನ್ನಯರ್ಕಳನೆರ್ದೆ ಗೆಡಿಸಿ ಮರಳನಂತಮಲ್ಲದೆಯುಂ || ರಂಜಿಸುವಲತ್ತನಾಡಂ ಮಂಜುಳಮನಿಸಿರ್ಶ ಪಡುವನಾಡನಿಳಾಭ್ಯ ! ತು೦ಜರನುನೂಲಿತರಿಪು ಪುಂಜಂ ಶಿವನೃಪತಿ ಶೌರದಿಂ ಸಾಧಿಸಿದಂ || ಮತ್ತಮಾ ಶಿವಪ್ಪನಾಯಕಂ ದುರ್ಮುಖಿಸಂವತ್ಸರದಲ್ಲಿ ವಿಜಾಪು ರದ ಪಾತುಶಾಹಂ ಮೃತನಾದನೆಂಬ ವರ್ತಮಾನ೦ಕೇಳ್ತಾ ತಾವಮು ಬರ್ಕಟ್ಟಿಕೊಂಡ ಇಕ್ಕೇರಿ ಸೊರಬ ವುಡುಗಣಿ ಮಹಾದೇವಪುರ ಅಂಬ ಲಿಗೆಳ ಮುಂತಾದ ಕೊಂಬೆಗಳ೦ ಸಾಧಿಸಿ ಬ೪ಕ್ಕಂ ಸೋದೆಯವ ಮಾರ್ಮಲೆತಿದಿರ್ಚಿ ನಿಲಲವರಾಳ ನಾಡೊಳಗಣ ಸಿರಸೆ ಹೇರೂರ ಬೋಳೂರ ಪುಲಿಯಕಣ ಕರುವೂರ ಬನವಸೆ ಬದನಗೋಡು ಮುಂತಾ ದಸೀಮೆಗಳ ಸ್ವಾಧೀನಂಗೈದನಂತುಮಲ್ಲದೆಯುಂ || ೧೩ ಸರಸೆಯ ಕೊಂಟೆಯುಮಂ ಸಂ ಗರದೊಳೆಂಡುರುಸುಧಾಪುರಾಧಿಪನೆನಿಪ || ಗರುವಮಧುಲಿಂಗನಾಯಕ ನುರೆಪುಗೆ ಕೊಂಡಖಿಳರಾಜಮಂ ಮಗುಳಿತ್ತಂ || ೧೪ ಇಂತಾ ಶಿವಪ್ಪನಾಯಕಂ ಸೋದೆಯರಾರಾಜರಾತ್ಮ ಪರಿ ಸರಣಂಗಳಂ ಸ್ವಾಧೀನಂಗೈದನಂತರಂ, ಸಂಧಿಮುಖದೊಳಾ ಸೋದೆಯ ಮಧುಲಿಂಗನಾಯಕಂ ಬೇಡಿಕೊಳ೮ ತದ್ದೆನೋಕ್ತಿಗಳಲಾಲಿಸಿ ಮ