ಪುಟ:ಕೆಳದಿನೃಪವಿಜಯಂ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೧ ೫ SM & ೪ ಅನಾಕ್ಯಾಸಂ 119 ಗಳಂ ನಡೆಸುತ್ತುವಿರಲಾವೇಳಯೊಳ್ಮೆಸೂರ ಮಹೀಪತಿಯನು ಜ್ಞೆಯಿಂ | ತಳತಂತ್ರಸಹಿತಮಲ್ಲಿಗೆ ಕಳಲೆಯಕಾಂತಯ್ಯನೆಂಬ ಸೇನಾಧೀಶಂ | * ಘ೪ನೈತಂದು ಕಣಗಾ ಅಳಯೊ೪ಳಯವನಿಳಿಯಲಂದವರ್ಗಿವರ್ಗo | ಯುದ್ಧಂ ಪಣ್ಣಿರ್ಯಸ ಮುದ್ರಂ ಶಿವಲಿಂಗನಾಯಕಂ ಕೈಗೈದ | ಇುದ್ಧ ತರಿಪುಸುಭಟಾಸ್ತ್ರ ಗೃದ್ದಾ ನಿಕರಾಬ್ಬನೆನಿಸಿ ರಾರಾಜಿಸಿದಂ | ಕೊಳುಗುಳದೊಳಾಂತ ಸುಭಟರ ತಲೆಗಳನುರ ಕೇಣಗೊಂಡಿದಿರ್ಚದ ಬಲವ || ತೃ೪ಲೆಯಕಾಂತಯ್ಯನ ಕೈ ಚಳಕವನುರೆ ನಿಲಿಸಿ ಧುರದೆ ಮುರಿದೋಡಿಸಿದಂ || ಇಂತು ಪಣ್ಣಿದ ಯುದ್ಧರಂಗದೊಳಾ ಶಿವಲಿಂಗನಾಯಕಂ ಕಳಲೆ ಮುಕಾಂತಯ್ಯನದಟಂ ಮುರಿದು ಪಲಾಯನಂಗೊಳಿಸಲಾ ವೇಳಿಳಿ ವಿಧಿವಶದಿಂ ಶತ್ರುಸೈನ್ಯದ ಬಾಣಮಪಾಯಸ್ಥಳಕಂ ತಾಗಿ ಶಿವಲಿಂಗನಾ ಯಕನಲ್ಲಿಯೇ ಶಿವಲೋಕವುಂ ಪಡೆಯಲಾಖಾರ್ತೆಯಂ ಕೇಳು ಭದ್ರ ಏನಾಯಕಂ ಪಡೆವೆರಸತಿಪ್ಪರೆಯಿಂ ದಾಳಿವರಿದಾವಾಯಾವಿಗಳ ನಾಡ ಳಗಣ ಹೊನ್ನವಳ್ಳಿ ಚಿಕ್ಕನಾಯಕನಹಳ್ಳಿ ಕಂದುಗರೆ ಬೂದಿವಾಳ ಮುಂತಾದ ಸೀಮೆಗಳಂ ಕೊಂಡವರ ರಾಜೈರಾಷ್ಟ್ರ ಮಂ ಪುಡಿಗೈಸಿ ಮರಳ್ತಂದು ಸುಧಾಪುರದವರ ಗರ್ವೋದ್ರೇಕಮಂ ಮಗ್ಗಿಸಿ ತದಾ ಜೈರಾಂಗಳನೀಳಾ ಸೈನೃಂವೆರಸು ಸಬ್ಬುನೀಸಕೂಸಪ್ಪಯ್ಯನಂ ತರಳ, ದಿವಾಣದ ವಕೀಲಿಡಿಯಾದ ನೀರೆಡಕೊಂಟೆಗೆ ಮುತ್ತಿಗೆಗೈಸಲಾ ಪ್ರಸ್ತಾವದೊಳೆ | ೫ - »