ಪುಟ:ಕೆಳದಿನೃಪವಿಜಯಂ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಸಪ್ತಮಾಶ್ವಾಸಂ 121. ನಸೈನ್ಯಮಂಪುಡಿಗೈನಿ, ಮತ್ತಂ ತೋಪುಖಾನಿ ಸನ್ನಾ ಹತಂತ್ರಪ್ರಯೋ, ಗಮುಖದಿಂ ನೌಜಂ ಮೆದೆಗೆಡಹಿ ಸೆಣಂಗಳಂ ಹರಹಿ ತಚ್ಚರಜಾಖಾನ - ಸೈದವಿಲಾಸಶಾಜಿ ಮುಂತಾದವರಂ ಪಿಂದೆಗೆಸಿ ಪಲಾಯನಂಗೊಳಿಸಿ ಬಳಿಕಂ ಹೂವಯ್ಯ ಮುಂತಾದ ನಿಯೋಗಿಗಳಂ ಕಳುಹಿ ಸಂಧಾನವನೊ ಡರ್ಟಿಸಿ ಇಂತು ಸಮರಸಂಧಾನಮುಖದಿಂ ಪಾತುಶಾಹನಂ ನಿಂದೆಗೆಸಿ ಪರಮಪ್ರಖ್ಯಾತಿಯಂ ಪಡೆದು ಬಳಿಕ್ಕಂ ಭುವನಗಿರಿಯ ದುರ್ಗದಿಂದೆ ಞ್ಞಂದು ವೇಣುಪುರವರಮಂ ಸಾರ್ದು ಭುಜಬಲಪಾಕ್ರಮಾತಿಶಯದಿಂ ರಾಜ್ಯಂಗೆಯ್ಯುತಿರ್ದನಂತುಮಲ್ಲದೆಯುಂ | ವರತೀರ್ಥವಳ್ಳಿ ಟೊಳ್ಳಾ ಸುರತುಂಗಾತಟದೊಳಗೆವ ಭದ್ರಸಭಾ | ಶರನುರೆ ಸದ್ಧಾ ಹ್ಮಣ್ಯ ಕುರುತರಬಹುವಾನಧರ್ಮಮಂ ವಿರಚಿಸಿದಂ H ಅವಿರಳತುಲಾಪುರುಷದಾ ನವನೆಸೆವ ಹಿರಣ್ಯಗರ್ಭದಾನವನೊಲಿವಿಂ | ಶಿವಭೂಪನ ಸುಕುಮಾರ ತವೆ ವಿರಚಿಸಿ ಪರಮಸುಕೃತಗಳನಾರ್ಚಿಸಿದಂ || ಕರಿತುರಗಗೊಹಿರಣಾಲ ಬರರಜತಸುರತ್ನ ಧಾನ್ಯಭೂಕನ್ಯಾಮಂ || ದಿರಮುಖ್ಯವಾದ ನಾನಾ ಸುರುಚಿರದಾನಗಳನಾನ್ಸಪಂ ವಿರಚಿಸಿದಂ | ೧೧ ೧b ೧೩ ಉಪನಯನಾದಿಸುದಾನವ ನಪರಿಮಿತಾನ್ನ ಪ್ರಧಾನಮಂ ಸಂತಸದಿಂ | ದುಪಮಾತೀತಂ ಶಿವಭೂ ಮಿಷನ ಸುತಂ ರಚಿಸಿ ಪಡೆದನತಿಶಯಯಶವಂ || K. N. VIJAYA. ೧೪ 16