ಪುಟ:ಕೆಳದಿನೃಪವಿಜಯಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-c -OW ಸಪ್ತವಾಕ್ಯಾಸಂ 125 ವರಸೋಮಶೇಖರೇಂದ್ರ ಸುರುಚಿರಗುಣಸಾಂದ್ರನಾಳ್ಳನವನೀತಳಮಂ | ತತ್ತೋಮಶೇಖರನಾಯಕಂ ತನ್ನ ಗಜಭದ್ರಪ್ಪನಾಳಿಬರುತಿರ್ದ ದೇಶ ಕೊಶ ಪ್ರಜೆ ಪರಿವಾರ ಪರಿಷ್ಕರಣ ಪರಿಜನ ಸೇವಕಜನರಂ ಪ್ರತಿ ಪಾಲನಂಗೆಯ್ಯುತ್ತುಂ ಕೊಟ್ಟಿಪುರದ ಸಿದ್ದಪ್ಪಶೆಟ್ಟರ ಕುಮಾರಿ ಚನ್ನ ಮ್ಯಾ ಜಿಯೆಂಬ ಹೆಣ್ಮಣಿ ಜನತಂತಸಂಭ್ರಮದಿಂ ವಿವಾಹವಾಗಿ ತಮ್ಮ ಸೊ ದರಗಳಾವ ಪರಮೇಶ್ವರಮ್ಮ ನಾಗಾಜಮ್ಮ ಭಗಿನಿ ನಿಮ್ಮನ್ನ ದಾದಿ ಚನ್ನ ಮೈನವರನತ್ಯಂತಪ್ರೀತಿಯಿಂ ನಡೆಸಿಕೊಳ್ಳುತ್ತುಂ, 'ಸುವದಿಂ ರಾಜ್ಯಂಗೆ ಯ್ಯುತ್ತಮಿರ್ದು ಮೈಸೂರವರ ಮದೋದ್ರೇಕಮಂ ಮಗ್ಗಿ ಸಲ್ಲೇ ಳ್ಳೆಂದು ಮನಂದಂದು ಸೈನೃಂವೆರಸು ತೆರಳ್ಳವರ ರಾಜ್ಯಮಂ ನಿಪಾತ ಮಂ ಗೈದನಂತರಂ || ಬೆಕ್ಕೊಡಂ ಬೆಳಗೋಡಂ ಮಿಕ್ಕಾ ಕಣತೂರನಬ್ಬಿಣವ 2 ಬೇಲೂರಂ || ಚಕ್ಕನೆ ಕೊಂಡಾ ಶಿವನೃಪ ನಕ್ಕರಿನಣುಗಂ ಬಲಾತಿಶಯಮಂ ಮೆರೆದಂ || ಇಂತಾ ಸೋಮಶೇಖರ ನಾಯಕಂ ಮಾಯಾವಿಗಳ ಎದೋ ದ್ರೇಕಮಂ ನಿವಾರಿಸಿ ಮರಳು ವೇಣುಪುರವರಮಂ ಸಾದನಂತರಂ ತರಿಕೆರೆಯ ಹನುಮಪ್ಪನಾಯಕಂ ಸ್ಪಪತ್ನಿ ಮಂ ವಧೆಗೈದು ಉನ್ನದಾ ವಸ್ಥೆಯಿಂ ಭ್ರಾಂತನಾಗಿ ಅವ್ಯವಸ್ಥಿತ ವ್ಯಾಪಾರದಿಂ ವರ್ತಿಸುತ್ತಿರ್ಪ ವಾರ್ತೆಯಂ ಕೇಳು ಸಬ್ಬುನೀಸ ಕೃಷ್ಣ ಸ್ಪಯ್ಯನಂ ಸೃನ್ನಂಗೂಡಿಸಿ ತರಸಿ ಕಳಪಿ ಕಾಮನದುಗ - ಮಂ ತೆಗೆದುಕೊಂಡಾತನ ಕುದೂರ 1 ಹೂವಯ್ಯನ ಪುರುಷೋತ್ತಮಯ್ಯ, ದೇವುಗಳ ವೆಂಕಟಯ್ಯ 5 ಯ ಸದ ರ ಮದ್ಯ, ಸೀತಪ್ಪ, ಕೊಳಾಲದ ವೆಂಕಪ್ಪಯ್ಯ ಮುಂತಾದ ನಿಯೋಗಿ ಜನರ್ವರಸು (ಕ) 2 ನಬ್ಬಣತ (ಕ) ೦೯ ಪ