ಪುಟ:ಕೆಳದಿನೃಪವಿಜಯಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

129 6) ಹೈ * ಅಷ್ಮವಾಶ್ವಾಸಂ ತೊಲಗಿ ಪೋಗಿ ಬಿಳಗಿ ಸೀಮೆಯು ಪ್ರಾಂತದೊಳಿರುತಿರ್ದ ಕಾಸರ ಗೊಡ ತಿಮ್ಮಣ್ಣನೆಂಬಾತನುಂ ಸಬ್ಬುನೀಸ ಕೃಷ್ಣಪ್ಪಯ್ಯನುಮೀವೃ ತ್ಯಾಂತಮಂ ಕೇಳು ಜಾತಪ್ಪನ ಮಗ ಭದ್ರಯ್ಯನ ಮಗನಂ ರಾಜಾ ಧಿಕಾರಕ್ಕೆ ನಿಲಿಸಬೇಕೆಂದು ಆಲೋಚನೆಯಂ ಮಾಡಿಕೊಂಡು ಮೊದ ಲೈತಂದಿದೆ- ಜನ್ಮೂಸಂತನಂ ಸಹಾಯಕ್ಕೆ ಬರಿಸಿಕೊಂಡು ಬಿಳಗಿಯ ವರ ಸೈನ್ಯವು ಕೂಡಿಕೊಂಡು ಬಂದು ನಿಲ್ಲಲಾಕಾಲದೊಳೆ, ಅಂಧಕ ವೆಂಕಟಯ್ಯನ ಮುಖದಿಂ ರಾಡಾಂಧಕಾರಮಂ ನಡೆಸುತಿರ್ದ ಮರೆ ಬೋವಿ ಕಂದಾಚಾರದ ಅಕ್ಷ ವೀರಭದ್ರಯ್ಯ ಮುಂತಾದವರೊಂ ದಾಗಿ ಯುದ್ಧ ಮಂ ರಚಿಸವೇಳ್ಮೆಂದು ಯೋಚಿಸಿ ಮಂದಿಯಂ ಕೂಡಿಸಿ ಚಟನೀಸ ಗಿರಿಯಪ್ಪನ ಕಳುಹಲವರಿರ್ವಗೆ್ರ ಕೈಗಲಿಸಿ ತತ್ಸಂಗ್ರಾಮ ದೊಳಾಗಿರಿಯಪ್ಪನವರಲೋಕವುಂ ಪಡೆಯಲೊಡನುಳಿದವರ್ನಿತ್ತರಿಸ ಲಮ್ಮದೆ ಮುರಿದು ಹಳ ಪೈಕದ ಹೆಮ್ಮೆ ವೀರಭದ್ರಣ್ಣ ಸಹಿತಂ ತಿರುಗಿ ಬರಲೊಡನೆ ಮರೆಬೋವಿಯು ತಿರಚ್ಚೇದನವಂ ಮಾಡಿಸಿ, ಇಕ್ಕಟ್ಟಿ ನೋ೪೦ತಿರ್ಪ ವಿಷಮಕಾಲದೊಳಾವಿಲ್ಲಿರ್ಪುರನುಚಿತವೆಂದು ಯೋಚಿಸಿ ಚನ್ನ ಮ್ಯಾಣಿ ವೇಣುಪುರದರಮನೆಯಿಂ ತೆರಳು ಭುವನಗಿರಿಯ ದುರ್ಗ ದರಮನೆಮಂ ಸರ್ದು, ಕಾಸರಗೋಡು ತಿಮ್ಮಣ ನಾಯಕ ಸಬ್ಬು ನೀಸ ಕೃಷ್ಣಪ್ಪಯ್ಯರ ನಂಬುಗೆಯ ಮೇಲೆ ಬರಿಸಿಕೊಳಲೊಡನೆ, ಅವರೆಲ್ಲರುಂ ಭುವನಗಿರಿಯ ದುರ್ಗದ ಪರಿವಾರದವರ್ಸಹಿತವೊಂದಾಗಿ ತಮ್ಮ ತಮ್ಮ ರಾಗದ್ವೇಷವಂ ಮಾಣ್ಣು ಏಕಮತದಿಂ ಮಂತ್ರಾ ಲೋಚನೆಯಂ ರಚಿಸಿ ಜಾತಪ್ಪನ ಭದ್ರಯ್ಯನ ಮಗಂಗೆ ರಾಜ್ಯಾಧಿಕಾ ರಕ್ಕೆ ಸಂಬಂಧವಿಲ್ಲವೆಂಬುದಂ ನಿತ ಯಂಮಾಡಿ ಚನ್ನಮ್ಮಾಜಿಯವರ ಸಮ್ಮತಿವಿಡಿದು ಅಂಧಕವೆಂಕಟಯ್ಯನುಮಂ ತತ್ಪುತ್ರನುವು ಮುನ್ನಿ ನಂತೆ ಹೊಸಂಗಡಿಯ ಪರಿಷ್ಕರಣಕ್ಕೆ ಕಳುಸಿ, ತದ್ವೇಂಕಟಯ್ಯನ ಮಗ ಕುತಶಿವಪ್ಪನಾಯಕನೆಂಬಾತನನಂಗವಿಕಲನ ಮಾಡಿಸಿ ರಾಜತ್ವಕ್ಕೆ ಚನ್ನಮ್ಮಾಜಿಯನೆ ಅರ್ಹಳೆಂ ಮಾಡಿಕೊಂಡಿಂತು ಸಂಸ್ಥಾನದ ಕಾರಂಗಳನೆಲ್ಲಮಂ ಚನ್ನ ಮ್ಯಾಜೆಯ ಮುಖದಲ್ಲಿಯೆ _K. N. VIJAYA.

  • ಕಿ ಟಿ
  • *

ಬ 17