ಪುಟ:ಕೆಳದಿನೃಪವಿಜಯಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 ಕೆಳದಿನೃಪವಿಜಯಂ ನಡೆಸುತ್ತುವಿರಲಿ, ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೫೯೪ ನೆಯ ವಿರೋಧಿಕ್ಷ ತಂವತ್ಸರದ ಘಾಲ್ಕುಣ ಬಹುಳ ೧೦ ಯಲ್ಲಿ ಭುವನಗಿರಿಯ ದುರ್ಗದರಮನೆಯಲ್ಲಿ ಸೋಮಶೇಖರನಾ ಮಕರ ಪತ್ನಿ ಚನ್ನ ಮ್ಯಾಜೆಗೆ ರಾಜಪಟ್ಟಮಾಗಳೊಡನೆ ಚನ್ನ ಮ್ಯಾಜೆ ಸಕಸ್ಸೆನ್ನಸಮೇತಳಾಗಿ ಭುವನಗಿರಿದುರ್ಗದರಮನೆಯಿಂ ತೆರಳು ವೇಣುಪುರದ ಕೊಂಬೆಯಂ ಪೊಕ್ಕು ರಾಜಾಂಯಮಂ ಸಾದು” | ೪೩ ನೆರೆ ರಾಜಧರ್ಮಮಾರ್ಗದ ಪರಿಯಂ ಬಲ್ಲವನಿಪಾಲರೊಳ್ಳಿಗಿಲೆನಿಪ | ತರುಣೀನಿಕರಶಿರೋಮಣಿ ವರಚನ್ನ ಮ್ಯಾಲೆ ಕೆಳದಿಯಿಳಗರಸದಳೆ || | ಅಷ್ಟಮಾಶ್ವಾಸಂ ಸಂಪೂರ್ಣ°. ೪೪ === = = == = =ver +++ * -n - ve vo } ಈ ಸಮುಶೇಖರನಾಯಕರ ಕಾಲದೊಳೆ ಬದುಕು ಮಾಡಿದ ವಖ್ಯ ಸ್ಥರು:-ಸುಧಾನಿ ಆವಿನಹಳ್ಳಿ ನರಸಪ್ಪಯ್ಯ, ಕರಣಿಕ ಬಿಳಗಿ ಸುಬ್ಬಯ್ಯ ಕೋಳಾಲದ ಕೋನಪ್ಪಯ್ಯ, ಸಬ್ಬಸೀಸ ಕೃಷ್ಣಪ್ಪಯ್ಯ, ಕೂಸಯ್ಯ, ಕಂದಾ ಚಾರದ ಲಕ್ಷ, ಚಟನೀಸ ಕೃಷ್ಣಪ್ಪ, ಕೋಳಾಲದ ವೆಂಕಪ್ಪಯ್ಯ, ಗಿರಿ ಯಸ್ಸಯ್ಯ, ಪಟ್ಟಗಂಗಾಧರಯ್ಯ, ಸಂಕಪ್ಪಯ್ಯ, ವೆಂಕಟಪ್ಪಯ್ಯ, ರಾಯಸದ ಮಲ್ಲಪ್ಪಯ್ಯ, ಶರಜಾ ಶಂಕರನಾರಾಯಣಯ್ಯ, ಬಿಳಿಗಿ ಗಂಗಪ್ಪಯ್ಯ, ಯೋಗ ಸ್ಪಯ್ಯ, ಸೀ ತಪ್ಪಯ್ಯ, ಬೆಳವಂದೂರು ಗುರುವಪ್ಪ ನಾಯಕ, ಕಾಸರಗೋಡು ತಿಮ್ಮಣ್ಣನಾಯಕ, ಬರಮಾವುತ, ಮೊಳೆಯಪ್ಪ, ಮರೆವ ಮಸೂದ, ಗರ ಜಿನಮಲ್ಲಮ್ಮೊಡೇರು ಸರಭಲ ಮಲ್ಲಿಕಾರ್ಜುನಯ್ಯ, ಮೈದುನ ಕೆಂಚಣ್ಣನ ಮಗ ಸಿದ್ದಪ್ಪ, ಹುದಾರ ಶಾಂತಯ್ಯ, ಪಟ್ಟಣಶೆಟ್ಟಿ, ಬಸೆಟ್ಟರು, ಮುಂತಾದವರು (ಕ)