ಪುಟ:ಕೆಳದಿನೃಪವಿಜಯಂ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕಮಾಶ್ವಾಸಂ 181 ಕುಟಿಲನೆಂದರಿಯದಾನುಡಿ ದಿಟವೆಂದೇ ಬಗೆದು ನಂಬಿ ಗುರುವಸನಾಗಲಿ | ಕಟಕಸಹಿತೈದಿ ಬೇಟೆಯ ನಟನೆಯೋಳಂ ಕೊಂಡು ಚನ್ನಗಿರಿಗಡಿಯಡೆಯೊಳೆ | ೩೬ ಇಂತು ಬೇಟಗೊಂಡು ಮುಂತಣ ರಾಜಕಾರೈವಿಷಯಂಗಳನೊರ ದಿದಕ್ಕೆ ನೀಂ ಸಹಾಯಮಂ ವಿರಚಿಸಿದೆಯಾದೊಡೆ ಸೂರಯ್ಯನಕೊಡೋ ರೆದುಕಳುಸಿದಂತೆ ನಿನ್ನ ಕಜ್ಜಂಗಳನಿರ್ದೊಡಂ ವಹಿಸಿ ನಡೆಸಿದಪವಾವು ದರಲ್ಲಿಯುಂ ನಾನಿರ್ವರುವೇಕವತರಾಗಿ ಮಾಯಾವಿಗಳ ಮದನಿವಾರ ಇಮಂ ಮಾಳವೆಂದುಸಿರಲೀಮಂತಾಚನೆಯುಂ ಕೇಳ್ದಕ್ಕೆ ಮಾರುತ್ತರಂಗೊಡದಾ ಬರಮನಾಯಕನಂತದುರಾಸೆ ಪುಟ್ಟಿ ವಕೊ ಕಿಗಳಂ ನುಡಿದು ವಾಗ್ವಾದದಿಂ ಕೆಣಕಿ ಗಜಬಜಮಂ ಪುಟ್ಟಿಸಿ ಮುನ್ನ ಮಾಡಿದ ತಹಬಂದುಕಟ್ಟುಗಳುರಿದುವೆಂಬ ಭಾವಮಂ ಮಾಡಿ ಮುನ್ನೂ ರೆದಂತಸಿಬಲದಿಂ ತನ್ನೆಡೆಗೈತಂದ ಗುರುವಪಮಂತ್ರಿಯಂ ವೇಡೆಸ ವೇಳ್ಳಂದು ಯೋಚಿಪುದರೊಳೆ ಸಂಧಿ ವಿಸಂಚಿಸಲಾಗಳಾ ಅವನ ಕಪಟ ವೃತ್ತಿಯಂ ಗುರುವಪಮಂತ್ರಿಯರಿದಾಗಣ ವೇಳಯೊಳವನೇನೇನನಪೇಕಿ ಏನುಡಿದನದಕಂತಾಗಲಿದೇತರಕಜ್ಮೆಂದೊಡಂಬಟ್ಟಾತನಾಗಿ ತರಾತಪ ತಿಯೊಳಧುರವಚನಮಂ ನುಡಿದಧಿಕಮಾದುಡುಗೆರೆವುಚಿತಗಳನಿತ್ತು ಪಿರಿದು ಮನ್ನಿಸಿ ಕಳುಹಿ ತಾಂ ಹಿಂದೆಗೆದು ಬಂದು ಕತಿಪಯದಿನಂಗ ಳ್ವಗಳೊಡನೆ | ಇy ಧುರಧೀರಂ ಚಿಂತನಕ ೮ರೆಯಂ ಬಿಳಿಜೋಡಿಬರಮನಾಯಕನೆಸೆವಾ | ಹರಪುರದರಸನ ಸುಪರಿ ಸೈರಣಗಳ೦ ಕೊಂಡು ದಾಳಿಯಿಡಲತಿಚಲದಿಂ | ರ್ತಿ ಪಿಂತೆ ಕ್ರಮದಿಂ ಚಿಂತನಕಲ್ಲುದುರ್ಗದ ಸಂಸ್ಥಾನವಂ ಕಸ್ತೂರಿ ತಿಮ್ಮಪ್ಪನಾಯಕ, ಸರ್ಜಪ್ಪನಾಯಕ, ಹಿರಿಯಚಿಕ್ಕಣ್ಣ ನಾಯಕ, ಹಿರಿಯಮದಕೆರೆನಾಯಕ, ಮೆದಕೆರೆನಾಯಕ, ಚಿಕ್ಕಣನಾಯಕ, t