ಪುಟ:ಕೆಳದಿನೃಪವಿಜಯಂ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ೯೩. ್ರw 194 ಕೆಳದಿನೃಪವಿಜಯಂ * ಪಿಂಗಳಾಬ ದೋಳ ತನ್ನ ಪ ಪುಂಗವನುರುಭುವನಗಿರಿಯನೈದೆ ಬಳಕ್ಕಂ | ಶೃಂಗಪುರಕ್ಕಾಗಿಯೇ ಮೇ ಂಗಾಡಿಯ ಘಟ್ಟವಿಳಿದು ಮುಂತೈದುತ್ತುಂ || ಸುರುಚಿರಸುಬ್ರಹ್ಮಣ್ಯ ಕ್ಕಿರದಾನೃಪವರನೈದಿ ಸುಬ್ರಹ್ಮಣ್ಯ | ಶರನಂ ಸದ್ಯಕ್ತಿಯೋಳ೦ ದಿರದರ್ಚಿಸಿ ತಳರ್ದು ಮಂಗಳೂರಂ ಸಾರ್ದo | ಎಸೆವ ಕೊಡೆಯಾಲದಿಂದಂ ವಸುಪುರಕ್ಕೆ ತಂದು ತನ್ಮಹಾಲಿಂಗೇಶಂ || ಗೊಸೆದು ಮಹಾಪೂಜೆಯ ವಿರ ಚಿಸಿ ಬೀಳ್ಕೊಂಡಾ ಹೊಸಂಗಡಿಯ ಸಾರ್ದಿರುತುಂ || ಆ ರಾಜೇಂದ್ರ ಶಂಕರ ನಾರಾಯಣಕೈದಿ ನಿಂದು ತತ್ಸಾ ವಿಯ ಪಾ | * ದಾರವಿಂದಗಳನರ್ಚಿಸಿ ಭೂರಮಣಂ ಸೈನ್ಯವೆರಸು ಮುಂತೈದುತ್ತುಂ ||

  • ಸಾರಿ ಕುಂದಾಪುರವ ಬೈ ದೂರನಭೀಕ್ಷಿಸುತೆ ಕಾರ್ದು ಗೋಕರ್ಣ ಕ್ಯಾ | ಧಾರಿಣಿಯಧಿಪತಿ ಬಾಗಕು ಬೇರಂ ರಿಪುಭಯವಿದೂರನತಿಭಕ್ತಿಯೊ೪೦ ||

ಪಿಂಗದೆ ಮಹಾಬಲೇಶ್ವರ ಲಿಂಗವನರ್ಚಿಸಿ ಬ೪ಕ್ಕಮಲ್ಲಿಂ ತೆಳು || ತುಂಗಯಶೋನಿಧಿ ಕೊಲ್ಲ ರಿಂಗೈದುತೆ ಪೂಜೆಗೆಯು ಮೂಕಾಂಬಿಕೆಯಂ | ಎ ೧೦೦ ೧೦೧