ಪುಟ:ಕೆಳದಿನೃಪವಿಜಯಂ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ CV 40 202 ಕೆಳದಿನೃಪವಿಜಯಂ ಶಾಸನಮಂ ಬರಸಿತ್ತು ಸದ್ಧರ್ಮಕೀರ್ತಿಯಂ ಸಂಪಾಧಿಸಿದನಂತುವಲ್ಲ ದೆಯುಂ || ಆ ಮಂತ್ರರಾಜಪ್ಪರದೊಳೆ ಶ್ರೀಮತಿದ್ದೇಶ್ವರಂಗೆ ಪ್ರತಿವರ್ಷದೊಳು | ದ್ಯಾಮರಥೋತ್ಸವವಿಭವಂ ನೇಮದೆ ನಡೆವಂತೆ ಕಟ್ಟಳಯನಾಗಿಸಿದಂ | ಮತ್ತನಂತಲ್ಲದೆ | # ಮಿರುಗುವಾನಂದಪುರದೊಳೆ ಮುರಿಗೆಯ ದೇವರ್ಗೆ ವರರಥೋತ್ಸವಮಂ ವ | ತರವತ್ಸರದೊಳ್ಳಡೆಸುವ | ಪರಿಯನೊಡರ್ಚಿಸಿದನಿಂತು ಬಸವಮಹೀಶಂ || ೩೦ ಮತ್ತಮುತಲ್ಲದೆ | ಡಂಬಳದೊಳ್ಳಿದ್ದೇಶ್ವರ ಗಿಂಬಾದಭಿನವರಥೋತ್ಸವಂ ಪ್ರತಿವರ್ಷ್ಕo | ತಾಂ ಬಿಡದೆ ನಡೆವ ಪದ್ಧತಿ ಯಂ ಬಸವನರೇಂದ್ರನಾಥೆಯಿಂ ವಿರಚಿಸಿದಂ | ೩೦ ಮತ್ತ ಮಂತಲ್ಲದೆ || ೩೩. ಪೊಸತೆರವಿಾಪರಿಭಕುತಿ ನಿಸಿ ಚಂಪಾಷಷ್ಠಿ ಯಲ್ಲಿ ಸುಬ್ರಹ್ಮಣ್ಯಂ | ಗೆಸೆವ ತದುತ್ಸವಮಂ ನಡೆ ಯಿಸಿದಂ ಪ್ರತಿವರ್ಷಗಳ ಳ ತಪ್ಪವ ತೆರದಿ |

  • ಪ್ರಜೆ ಇತ್ಪತ್ಯದಾರಂಭ (1)

೩೧ 98 -- .. - - - - - - - +r - - - -