ಪುಟ:ಕೆಳದಿನೃಪವಿಜಯಂ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

208 ಕಳದಿನೃಪವಿಜಯಂ * ದೊರೆತನಂ ನಡೆಯದೊಲ್ಸಿ ಡು ರಮಡಸಿಸೆ ತಾನೆ ಬಂದು ಬಿಳಿಗಿಯ ಭೂಪಂ | ನೆರೆ ಬೇಟಗೊಂಡು ದೈನ್ಯದೊ ೪ರೆಯಲ್ಪಪ್ಪಣನ ಮುಖದೆ ಬಂದದೆಸೆಯಂ || - ಡಿ ೬೧ ಲಾಲಿಸಿಯಪ್ಪನುಸುರಿದ ಶೀಆಂ ನಡೆವಂತು ಮಾಡಿ ತಪ್ಪೆ ಯುಮಂ || ತೇಲಿಸಿಯವರಂ ಮನ್ನಿಸಿ ಲೀಲೆಯೊಳ೦ ಬಸವನೃಪವರಂ ಬೀಳ್ಕೊಟ್ಟಲೆ || ಮತ್ಯಮದಲ್ಲದೆ || ೬೦ ೬ ೩. ಶ್ರೀಮುಖದ ಮಾಘಮಾಸದೊ ೪ಮಹಿಪಂ ಸಕಲಜನಹಿತಾರ್ಥ೦ ಪರಮೋ || *ದ್ದಾ ಮಶಾಸೊಕ್ಕವಿಧಿಯಿಂದ ನೇಮದೊಳ೦ ಗಾವಶಾಂತಿಯಂ ವಿರಚಿಸಿದಂ ! 48 ಇಂತು ಗ್ರಾಮಶಾಂತಿಯನೊಡರ್ಚಿಸಿ ಸುಖದಿಂ ರಾಜೃಂಗೆಯು ತಿರ್ದಾ ಬಸವನರೇಂದ್ರಚಂದ್ರ ತನಗೆ ಸಂತಾನವಿಲ್ಲದುದರಿಂ ಚಿಂತಿಸಿ ಮುಂದೆ ಸಂಸ್ಥಾನಾಧಿಪತಿಕರ್ರರಂ ಕಾಣದಾಳಜಿಸಿ ಭಾವ ಸಂವ ತ್ವರವ ಭಾದ್ರಪದ ಶುದ್ಧ ನವಮಿಯ ದಿವಸದೊಳಿ ನಿರ್ವಾಣಯ್ಯನವರ ಮಗ ಗುರುವಪ್ಪನವರ ಕುಮಾರನಾದ ಚನ್ನಪ್ಪನವರಂ ಸರ್ವಸಂಭ ಮದಿಂ ಪಲ್ಲಕ್ಕಿಯಮೇಲರಮನೆಗೆ ಬಿಜಯಂಗೆಯ್ಲಿ, ತಂದು ಮನೆದೇವರ ಸನ್ನಿಧಿಯೊಳೆ ಆ ಕಮಾರನಂ ತಮ್ಮ ಪತ್ನಿ ವೀರಮ್ಯಾಜೆಯವರ ಮಡಿ ಊಳಿಡಿಸಿ ಗೃಹೀತಪುತ್ರನಂ ಮಾಡಿಕೊಂಡಾ ಚನ್ನ ಪ್ಪನವರ್ಗೆ ಚನ್ನ ಬಸವಪ್ಪನಾಯಕನೆಂದು ನಾಮಕರಣವು ರಚಿಸಿ, ಓದು ಸಾಧನೆ ಮುಂತಾದ ರಾಜೋಪಯುಕ್ತವಾದ ವಿದ್ಯಾಭ್ಯಾಸಂಗಳನೊಡರ್ಚಿ ಸುತ್ಯಾಕುಮಾರನಂ ಪೋಷಿಸಿ ಸಂತಸವಡುತ್ತುಶ | ° હમ