ಪುಟ:ಕೆಳದಿನೃಪವಿಜಯಂ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ 210 ಕೆಳದಿನೃಪವಿಜಯಂ ಇಕ್ಕೇರಿಯ ಮುತ್ತಿಗೆಯಂ ಗಕ್ಕನೆ ತೆಗೆಸುತ್ತೆ ಸೀಮೆಯಂ ದಾಂಟಿಸಿದಂ || | ಇಂತು ದಾಳವರಿಯುತ್ತೈದಿ ರಾಜಮಂ ಬಾಧಿಸುತಿರ್ದ ಮಾರೋ ಚೀಪುರಂದರನಂ ಪಿಂದೆಗೆಸಿ ರಾಜ್ಯವಾಳುತಿರ್ದನಂತುವಲ್ಲದೆಯುಂ ||೩೦

  • ಮೆರವ ಡಂಬಳದ ಸಿದ್ದೇ ಶರಗಂ ವಿಲಸದ್ರಘೋತ್ಸವಾದ್ದುಪಚಾರೋ |

ರಗಳೆ ನಡೆವಂತಿರೆ ಸ ದ್ಧರಣಿಯನುತ್ತಾರಗೆಯ್ದಿದಂ ತದ್ರೂಪಂ | ೭೧ ಇಂತು ಡಂಬಳದ ನಿದ್ದೆ ಶರದೇವರ್ಗೆ ಭೂಸ್ವಾಸ್ಥೆಯನುತ್ತಾರಂ ಗೆ ಸುಖದಿಂ ರಾಜ್ಯವಾಳುತ್ತಿರಲಿ ಕ್ಷಚಿತ್ಕಾಲದೊಳೆ' ೬೦ ಮಾದೇವಪುರದ ದೇವಸ ನೈದಲ್ಪ೦ಚಮಂ ಕುವ್ವತ್ತಿಯಿನಾಸ | * ರ್ವಾಧಿಕಾರಮನೆ ನಡೆಸಿದ ನಾದರದಿಂ ಬಸವಲಿಂಗಶಾರೈನ ಮುಖದಿಂ | , ಇಂತು ಬಸವಲಿಂಗಪಮಂತ್ರಿಯ ಮುಖದೊಳಿ ಸರ್ವಾಧಿಕಾರವಂ ನಡೆಸುತ್ತುಂ ವರ್ತಿಸುತ್ತುವಿರಲಿ (ಚಿತ್ರಾಲಂ ಪೋಗಲೊಡನೆ || ೬೪ ವರನಾನಾಜೀರಾಯನ ನಿರೂಪದಿಂದಧಿಕವಾದ ಸೈನ್ಸಸಮೂಹಂ | # ವೆರಸು ಗೋಪಾಲರಾಯಂ ತೆರಳ್ ತಂದೊಡನೆ ನಿಲಲವಂ ಗಡಿಮುಖದೊಳೆ | ಮತ್ತವಾಗಲಿ | ೬೩ ೬೬ 1 ಇಲ್ಲಿಂದ ಮುಂದಕ್ಕೆ (t ಇರುತಿರುತುಂ ' ಎಂಬ v೭ನೆಯ ಪದ್ಯದ ವರೆಗೂ ಇರತಕ್ಕೆ ಭಗವು ಒಲೆಯ ಪುಸ್ತಕದಲ್ಲಿ.