ಪುಟ:ಕೆಳದಿನೃಪವಿಜಯಂ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216 ಕೆಳದಿನೃಪವಿಜಯಂ ತರದೊಳಿ ಪರಿಣಯವಿಲ್ಲದೆ ನೆರೆ ರೋಗಾರ್ತಿಯೊಳ ಶಿವನೊಳ್ಳಕೃಂಬಡೆದಂ 1 | v೭ ಈ ಚನ್ನ ಬಸವಪ್ಪನಾಯಕರಿ ತಮಗೆ ಪಟ್ಟಿಮಾದ ಶಾಲಿವಾಹನ ಶಕ ವರ್ಷ ೧೬೭೭ನೆಯ ಭಾವ ಸಂವತ್ಸರದ ಕಾರ್ತಿಕ ಶುದ್ಧ ೫ ಯಾರಭ್ಯ ಈಸ್ಮರ ಸಂವತ್ಸರದ ಶ್ರಾವಣ ಶುದ್ಧ ಯು ವರಗೆ ವರ್ಷ೦ ತಿಂಗಳು ದಿನ೦೭ ಪಠ್ಯ೦ತಂ ರಾಜೃವನಾಳಿ ಐಕ್ಯವಾದರೆ ? ಲ. ಏಕಾದಶಾಶ: ಸ೦ ಸಂಪೂರ್ಣ. 1 ಇವರು ಉಭಯತ್ರರ ಕಾಲದಲ್ಲಿ ಬದುಕುಗಳ ಮಾಡಿದವರು :- ಕರಣಿಕ ಕೊಳಾಲದ ವೆಂಕಟೇಶಯ್ಯ , ಆ ಮರಿಯಪ್ಪಯ್ಯ , ಆರಗದ ಪರಮೇಶ ರಯ್ಯ , ಸಬ್ಬುನಿಸ ಕೃಷ್ಣಪ್ಪಯ್ಯ , ಕೋಳಿವಾಡದ ತಮ್ಮರಸಯ್ಯ , ರಾಯಸದ ಗಂಗಾಧರಯ್ಯ, ವಿಶ್ವೇಶ್ವರಯ್ಯ, ಹಲಸನಾಡ ನಾಗಪ್ಪ , ಗಾಜನೂರ ಭಾನಪ್ಪ , ಗರಜಿನ ಕಾಂತದೇವರು ಮಹದೇವಪುರದ ದೇವಪ್ಪ , ಅಂಗಡಿ ಶಿವಲಿಂಗಪ್ಪ , ಸಿದ್ದಪ್ಪ ಸೇಜ (2) ಶಿವಯ್ಯ , ಸೌಂದರದಾಸ, ಪ್ರಡಕ್ಷರಯ್ಯ, ಪಂಚಾಕ್ಷರಯ್ಯ , ದಳವಾಯಿ ಅಂಚೆ ಶಾಂತಪ್ಪ , ಆ ವೀರಭದ್ರಯ್ಯ , ರಾಯಸದ ವೆಂಕಟನಾರಣಪ್ಪ, ಆ ಶೇಷಣ್ಣ, ಸೋದೆ ಅನಂತಯ್ಯ ಸುಬೇದಾರ ರಾಮಪ್ಪ , ಮನೆವಾರ್ತೆ ಹುದಾರ ವೀರಭದ್ರಯ್ಯ , ಮರಿಯಪ್ಪಸೆಟ್ಟರ ಬಸವಲಿಂಗಪ್ಪನವರು ಮುಂತಾದವರು, (ಕ) 2 ಇವರಿಗೆ ಬಿದರೂರು ಕೊಪ್ಪಲಮತದಲ್ಲು ಸಮಾಧಿಯಾಯಿತು, (ಕ)