ಪುಟ:ಕೆಳದಿನೃಪವಿಜಯಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3 ಣಿ ಸ ೧೦ ೧೧ ೧೦ ಪ್ರಥಮಾಶ್ವಾಸಂ ಹಿಸಿ ನಭಮಂ ತುಡುಕುತ ಕ ಣ್ಣೆಸೆದುದು ಹಿಮವನ್ನ ಗೇಂದ್ರಮುರುಗುಣಸಾಂದ್ರಂ || ರುಗುಣಸಾಂದ್ರಂ | ಮೇನಾಧಾರಂ ವಿನತಾ ಸೂನುವಿನೋತ್ಪಥಾಶ್ರಯಂ ಸುಜನನೋಲಾ || ಯೂನಗಮ)ಕೃತಜಿತ ದಾನವನೊಲನಂತಕಟಕಭೂಷಿತಪದಂ || ಇಂತು ಹಿಮಾಚಲಂ ವಿರಾಜಿಸುತ್ತುಮಿರಲೆ || ಆ ಗಿರಿಯ ದಕ್ಷಿಣಾಶಾ ಭಾಗದೊಳುರೆ ಕರ್ಮಭೂಮಿಸಂಜೆ ಯಿನಧಿಕ | ಶ್ರೀಗೆಡೆಯನಿಸಿ ಮನೋಹರ ಮಾಗಿರ್ಪುದು ಭರತಖಂಡವನಘಕರಂಡಂ || - ಇಂತೆಸೆವ ಭರತಖಂಡದ ತೆಂಕಣಾಶಾಭಾಗದೊಳಿನಾನಾವಿಧವ ರ್ಣಾಶ್ರಮಸುಖಸಂಪತ್ಸಮಾಜಕಾಸ್ಪದವೆನಿಸಿ ಮೆರೆವ ಕನ್ಯಾಖಂಡಪ್ಪ ದೇಶದೊಳೆ || ೧೩ ಆಗಣಿತತೀರ್ಥನದೀನದ ನಗಪುಣ್ಯಾರಣ್ಯವಿಷಯಸುಕ್ಷೇತ್ರಸಮ | ಹಗಳಿಗೆಡೆಯೆನಿಸಿ ಮಿಗೆ ಝಗ ಝಗಿಪುದು ಸಹ್ಯಾಚಲಂ ಮಹಾಸುಖಮೂಲಂ || ಆ ಸಹ್ಯಾದ್ರಿಯೊಳೆಪ್ಪುವ ದೇಶಂಗಳೂ೪ಧಿಕವೆನಿಸಿ ನಿರುಪಮಲಕ್ಷ್ಮಿ || ಕೊಶಂ ವಿಲಸತ್ಪುಣ್ಯನಿ ವೇಶಂ ಕರ್ಣಾಟದೇಶಮುರೆ ರಂಜಿಸುಗುಂ || ೧೫ ಕೆರೆಯಿಂ ಕಾಳ್ಳುರದಿಂ ಕನತ್ತುವಲಯಂಭೋಜಂಗಳಿಂ ಶೋಭಿಪೊ ೪ರದಿಂ ಪುಷ್ಪಲತಾಪ್ರತಾನಲಸದಾರಾಮಪ್ರದೇಶಂಗಳಿಂ || ೧೪