ಪುಟ:ಕೆಳದಿನೃಪವಿಜಯಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

... 5 ೩೦ ೬ಳಿ ಪ್ರಥಮಾಶ್ವಾಸಂ ಕಾಂತಾಚ್ಯುತರಾಯಂ ಗುಣ ವಂತನಸೂಯಕರ ಮುಖದಿ ಕೇಳಿ ಕಥೆಯಂ | ಪೊಡವಿಗಧೀಶರ್ಪಿಸುಣರ ನುಡಿಯಂ ಕೇಳ್ಳರ್ಥದಾಸೆಯಿಂದುತ್ತಮರಂ || ಕಿಡಿಪುದಮಾರ್ಗo ಸಂತಸ ವಡುವುದೆ ಸನ್ಮಾರ್ಗವೆಂದು ಬಗೆದಿಂತೆಂದಂ || ಎವಗೆ ತುರುಷ್ಕರಂ ಶಬರರುಂ ಬಲವದ್ದಿಪರೆಂದೆನಿಪ್ಪರೀ ಸಮಯದೊಳಿಂತು ವರ್ತಿಸ ಪರಾಕ್ರಮಶಾಲಿಗಳ ಪ್ಪ ಶರ್ವಗಂ ಮಮ ತಯಭಕರಪ್ಪ ದಸವಂತರೆನಿಸುರುಭಾಗಧೇಯರಪ್ಪಮಲಿನವರಪ್ಪ ವರನಾದರದಿಂ ಬಸಗೈದನಂತರಂ || ಇವರ್ಗಳ ಮುಖದಿಂ ಮಾರ್ಮಲೆ ತವರ್ಗಳನಂಕದೊಳ ನಿಗ್ರಹಂಗೈನಿ ಮಹೋ || ತೃವದಿಂದೆಲ್ಲರ ಪೊಗಳ್ಳ ತವನೀಮಂಡಲವನಾಳದಿಂತಿದು ಸುಮತಂ || ಇಂತೆಂದು ನಿಶ್ಚಯಂಗೈದನಂತರಂ ಸ್ವಸ್ತಿ ಶ್ರೀ ಸಮಸ್ತ ಭುವನಾ ಶ್ರಯ ಸೃಢೀವಲ್ಲಭ ಶ್ರೀಮನ್ಮಹಾರಾಜಾಧಿರಾಜರಾಜಪರಮೇಶ್ವರಭಕ್ಕೆ ಪರಮಭಟ್ಟಾರಕ ಸತ್ತಾತ್ರಯ ಪದವಾಕ್ಯಪ್ರಮಾಣಪಾರಾವಾರಪಾರೀಣ ಶ್ರೀಮನ್ಮಹಾಮಂಡಲೇಶ್ವರ ಪ್ರಕೃರ್ಥಿರಾಜವಿಭಾಡ ಶ್ರೀವಿರೂಪಾಕ್ಷ ಪಾದಪದ್ಮಾರಾಧಕ ಶ್ರೀವೀರಪ್ರತಾಪ ದಕ್ಷಿಣಸಮುದ್ರಾದಿನರ್ಮದಾನದಂ ತಭೂಮಂಡಲೈ ಕಚ್ತ್ರಾಧಿಪ ಸಕಲವರ್ಣಾಶ್ರಮಾಚಾರಧರ್ವಪ್ರತಿ ಪಾಲಕ ಶ್ರೀವಿದ್ಯಾನಗರರಾಜಧಾನೀರತ್ನ ಸಿಂಹಾಸನಾಧೀಶ್ವರನಪ್ಪ ಕಪ್ ರಾಯಂ ನಿಜಪ್ತಸಚಿವನಿಯೋಗಿಗಳಡನೀವೃತ್ತಾಂತಮಂ ಬಿತ್ತರಿಸಿ ಮಂತ್ರಾಲೋಚನೆಯಂ ರಚಿಸಿ ಸಮನೋಭಿಪ್ರಾಯಮನುಸಿರ್ದು' ರಾಯಸಮಂ ಬರೆಸಿಯುಡುಗೊರೆವೆರಸು ತದುಚಿತನಿಯೋಗಿಜನರಂ ೬೪