ಪುಟ:ಕೆಳದಿನೃಪವಿಜಯಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಕೆಳದಿನೃಪವಿಜಯಂ ಇಂತು ಕೃಷ್ಣ ರಾಯನಂ ಕಂಡು ನಿಗಳಹೆಡೆಗುಡಿಗಳಂಗೊಳಗಾ ಗಿಸಿ ತಂದ ಪ್ರತ್ಯರ್ಥಿಯನ್ನೆ ಯರಂ ತತ್ಪಾದಾರವಿಂದದೊಳ್ಳಡಹಿಸಿ, ಸಂ ಧಾನಮುಖದಿಂದೊಡನೈದಿದ ಕೆಲಂಬ ತುಂಡುಮನ್ನೆ ಯರ್ಕಳಂ ಕಾಣಿ ನಿ, ಮತ್ಯಂ ಕೆಲಂಬರಗಿದಿತ್ತರ್ಥಾಭರಣವಸ್ತ್ರವನ್ನು ವಾಹನಚಯಂಗಳು ಮಂ ಮುಂಗಡೆಯೊಳಿರಿಸಿ, ಸಂದರ್ಶನಂಗೆ ಝುಲಿ ತತ್ತ್ವಜ್ಞರಾಯನಭಿ ವೀಕ್ಷಿಸುತ್ತತ್ಸಂತಪ್ರಮುದಿತಮಾನಸನಾಗಿ ಚಡಪಭದ್ರಪರನಾಲಿಂಗನಂ ಗೈದು 1 ಮನ್ನಿಸಿ ಹತ್ತಿ ಕುಳ್ಳಿರಿಸಿಕೊಂಡು ಸಂಗ್ರಾಮವೃತ್ತಾಂತಮಂ ಮರಳು ಮರುಳು ಕೇಳ್ಳ ಪೊಂಪುಳಿಯ ಪಟುತರಸರಾಕ್ರಮಶಾಲಿಗಳ ಬ್ರವರನಿನ್ನು॰ ಪೆರ್ಚಿಸಿ 2 ತುರುಸ್ಮರ್ಗಲಗಣಸಾಗಿ ನಿಲಿಸಿಳ್ಳೆಂದು ಮನದಂದು ತದುಚಿತವಾದ ತೊಡೆವುಡುಗೊರೆತಾಂಬೂಲಂಗಳಮನಿ ತ್ಯಾದರಿಸಿ ಚಾಮೀಕರಲಾಂಛನಲಾಂಟಿತನಾದನೆಗಳ್ಳಾಯಿಗಳಿಂ ವಿರಾಜಿ ಸುತ್ತಿರ್ವ ಪೊಸಪಲ್ಲಕ್ಕಿಯಿಕ್ಕಿ ನಿಜನಿವಾಸಕ್ಕೆ ಕಳುಪಿ ಬಳಿಕ್ಕಂದಿನದಿನ ದೊಳತಿಪ್ರೀತಿಯಿಂ ನಡೆದುಕೊಳ್ಳುತ್ತು ಮೀರುತ್ತಿರಲತ್ತಮುತ್ತರದಿಕ್ಕಿನೊ೪ ರ್ಪವಿದ್ದ ಕರ್ಣ ದಾಳಿವರಿಯಲ್ಲೇಂದು ದುರ್ಮಂತ್ರಾಲೋಚನೆಯಂ ರಚಿಸುತಿರ್ದನರೆಂಬ ವರ್ತಮಾನಮುಂ ಬೇಹಚರರ ಮುಖದಿಂ ಕೇಳ್ತಾ ತುರಷ್ಕರ್ಗಾಸ್ಪದವಾಗದಂತು ಚೌಡಪಭದ್ರಪರಂ ಗಡಿಮುಖದೊಳ್ಳಿ ಲಿಸಿ ದೊಡಮಕಜ್ಜಂ ಮುಂದೆ ಶೇಖರಮಪುದೆಂದು ನಿಶ ಯಿಸಿ ತತ್ಕಾಲೋಚಿ ತಮಾಗಿಪರಿಮಿತಾಖ್ಯಮಂತ್ರಿ ನಿಯೋಗಿಜನರ್ವರಸೆಡೋಲಗಂಗೊಟ್ಟು ಚೌಡಪಭದ್ರಪರಂ ಬರಿಸಿ ಹತ್ತೆಕರೆದು ಸಮೀಪದೊಳ್ಳುಳ್ಳಿರಿಸಿಕೊಂಡಾ ಕೃಷ್ಣರಾಯಂ ಮಂದಸ್ಮಿತವದನಾರವಿಂದನಾಗುತ್ತು ಮಾಚೌಡಪಭದ್ರಪ ರೂಡನಿಂತೆಂದಂ || ಅರಿಚಯವೆಡೆಯಾಡದವೊ ಲ್ಕರನೊಪ್ಪುವ ಚಂದ್ರಗುತ್ತಿ ಕೆಳದಿಯ ಮುಖದೊಳೆ | 1 ಗೈದು ಸಂಗ್ರಾಮವೃತ್ತಾಂತವು (0) 2 ಪೆರ್ಚಿಸಿನಿಲಿಸಿಳ್ಳೆಂದು () - - ೧ F೪