ಪುಟ:ಕೆಳದಿನೃಪವಿಜಯಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಕೆಳದಿನೃಪವಿಜಯಂ ಸಂಭ್ರಮದಿಂ ಪ್ರಜೋತ್ಪತ್ತಿ ಸಂವತ್ಸರದ ಮಾಘ ಶುದ್ಧ ೫ ಯಲ್ಲಿ ಬಿಕ್ಕೇ ರಿಯರಮನೆಯಂ ಪೊಕ್ಕು ಭದ್ರನಿಂಹಾಸನಾರೂಢನಾಗಿ ರಾಜಮುದ್ರಾ ಧಿಕಾರದ ಧರ್ಮಕ್ಕಣೆಯಮೋಂದದಂತು ಪ್ರಜೆಪರಿವಾರಂಗಳನೋವು ತ್ಯಾವುದರಲ್ಲಿಯುಂ ತಾಂ ಜಾಗ್ರತ್ಸುರುಷನೆಂದೆನಿಸಿ ನಾಲೈಸೆಯವನ್ನೆ ಯರ್ಕಳ್ಳಿ ಕೆಳದಿಯ ಚೌಡಪ್ಪನಾಯಕನೆಂದು ಪರಮಪ್ರಸಿದ್ದಿಯಂ ಪಡೆದಿಂತು ವರ್ತಿಸುತ್ತುಂ || "೧೦೫ ರಾಯ ! ರ್ಬೆಸಸಿದ ಕಾರ್ಯನಿ ಕಾಯವನಾಗಿಸುತೆ ಚೌಡನ್ನವನವನಿಗಧ || * ರೇಯನೆಂದೆನಿಸಿ ರಾಜ್ಯ ಶ್ರೀಯಂ ಸದ್ಧರ್ಮದಿಂದ ಪರಿಪಾಲಿಸಿದಂ || - ಇಂತಾ ಕೆಳದಿಯ ಚೌಡಪನಾಯಕಂ ತನಗೆ ರಾಜಪಟ್ಟಮಾದ ಶಕವರ್ಷ ೧೪೨ನೆಯ ಸಿದ್ಧಾರ್ತಿ ಸಂವತ್ಸರದ ಮಾಘ ಶುದ್ಧ ೩ಯಾರಭ್ಯ ಶ್ರೀಮುಖ ಸಂವತ್ಸರದ ಕುವಣ ಶುದ್ಧ ೦ಯ. ನೆಲೆಗೆ ವರ್ಷ ೧೩ ತಿಂಗಳು & ಪರತಂ ಸದ್ಧರ್ಮದಿಂ ರಾಜ್ಯ ಪರಿಪಾಲನಂಗೈದಂ ||2| ಪ್ರಥಮಾಶ್ವಾಸಂ ಸಂಪೂರ್ಣ. ೧೦೬ 1 ರಾಯರಹಿಸಿದಕಾರ್ಯ (ಕ, ಒ 2 ಈ ಚೌಡಪನಾಯಕರಿಗೆ ಇಕ್ಕೇರಿಯರಮನೆಯ ಕೊಪ್ಪಲಲ್ಲಿ ಸಮಾಧಿ ಯಾಯ್ತು (8) ಇ