ಪುಟ:ಕೆಳದಿನೃಪವಿಜಯಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಕೆಳದಿನೃಪವಿಜಯಂ ಮಿಗೆ ಸರ್ತಿಕಲಾಪಂ ಜಗತೀಸುವಟಾಪಚಿಕ್ಕ ಸಲಕಣಭೂಪಂ || મ ಇಂತೊಗೆದು ವಿರಾಜಿಸುತಿರ್ಪ ಸತ್ತು ತರಿರ್ವ ರ್ಗ೦ ನವಯವ ನೋದಯವಾಗಿಡನೋರೊರ್ವಗಿ್ರ೦ರ್ವಕ ಕನ್ಯಾರತ್ನಂಗಳನ ತೈಂತವಿಭವದಿಂ ವಿವಾಹಮಂ ರಚಿಸಿ ತತ್ತು ತರ್ಕ ರಸತಿಸಂಭ್ರಮಸು ಖಸಂಕಥಾವಿನೋದದಿಂ ರಾಜೃಂಗೈಯುತ್ತುಮಿರಲಾಪ್ರಸ್ತಾವದೊಳಿ|| ೬ ಮಿಸುಗುವರಾಜಾಲವದ ಟಿಂ ಮಿಗೆ ಮಗ್ಗಿ ಸೆ ಕ್ಷಸ ರಾಯರೀ ದೆಸೆಗೆ ಚಮ್ಸಮೂಹವೆರಸೆದಿರೆ ಚೌಡಸಸೂನುವೈ ದಿಸಂ | ಧಿಸೆ ಮಿಗೆ ಮನ್ನಿಸುತ್ತೆಮಗೆ ಮಾವ-ಲೆತಿರ್ಪಹಿತಾವನೀಶ್ವರ ಪ್ರಸರದ ಗರ್ವಮಂ ತವಿಸಿ ನೀಂ ಬಹುದೆಂದು ತೆರಳ ಲೋಲೈಯಿಂ|| ೬ ಇಂತೆಂದು ನಿಯಾಮಿಸಿ ಯುಚಿತವಾದುಡುಗೊರೆಯನಿಕ್ಕು ನಾಂ ಬರ್ಸನಿತರೆಂ ಮುಂತೈದಿ ಕಲ್ಯಾಣ ಕಲುಬುರಗಿ ಕೊ೦ಟೆಗಳ೦ ಕೊಂಬುದೆಂದೊರೆದು ಕೂಡ ಕೆಲವಶ್ನಗ ದಾತಿಗಳಂ ಕಡಿಸಿ ಬೀ ಆಡಲೊಡನೆ ಸೈನ್ಸಸಮೇತಂ ತೆರಳಾ ವಾ೪ವರಿಯುಲೀವಾರ್ತೆಯಂ ಕೇಳು ತಾವತುಂಡಾಗ್ರೇಸರನಪ್ಪ ಆಮದಾನಗರದ ಭೈರೀ ನಿಜಾಮ ಪಾತುಶಾಹನನುಮತಿಯಿಂ ಫೇರೋಟಿಖಾನ ತಾಲೀತಖಾನ ಸಂಜರ್ಖಾನ ಶಾರೇಬಾನ ಮುನಿಲಖಾನ ದಸ್ತುರಖಾನ ವಜ್ರಖಾನ ರಾವುತಗಾನ ಬೊಕ್ಕೆ ಸಿಂಗರೆಂಬ ತಪ್ಪುತಪರಾಕ್ರಮಶಾಲಿಗಳಪ್ಪ ವಜೀರರ್ಕಳಂದಾಗಿಯ ಪರಿಮಿತ ಸೈನ್ಸಸಮೂಹಸಹಿತಂ ತೆರಳ್ ತಂದು ಜಂಬುಖಂತಿಯೆಂಬ ಸ್ಥಳದೊಳೆ 'ಬಾಗ ಮಾರ್ಗ ಮಂ ಕಟ್ಟ ರಣರಂಗಕ್ಕಿದಿರ್ಚಿ ನಿಲಲವರ್ಗ೦ ಕೈಗಸಿಮಹಾಯುದ್ಧಂ ಪಣಿ ರಾಯಸೈನ್ಯಂ ನಿಂದು ನಿತ್ತರಿಸಲಮ್ಮದೆ ಮುರಿದು ಹಿಂದೆಗೆಯುತ್ತಮಿರಲಭೀಕ್ಷಿಸಿ ಸದಾಶಿವರಾಯನಾಯಕ ತಾನೆ ತೆರಳು ಮೇಲ್ವಾಯ್ತು ಕೈಗೆಯುತ್ತುಮಿರ ೮ ಸಂಗಡವೆಂದ ವಜೀರರ್ಕಳ್ಳರಸು ಬೊಕ್ಕಸಿಂಗನಿದಿರ್ಚಿ ನಿಂದು ಕೈಗೆಯ್ಯಲಾಖೆ ಕೈನಿಂಗನ ಕೊರಾನಿವಿಘಾತಿಯಿಂ ಸದಾಶಿವನಾಯಕಂ ತೊಟ್ಟಿರ್ದ ಜಿಲ್ಲೆ