ಪುಟ:ಕೆಳದಿನೃಪವಿಜಯಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಕ್ತಿ 32 ಕೆಳದಿನೃಪವಿಜಯಂ ಮಿಕ್ಕುರುಬುವ ಭಟರಂ ಖ ಡ್ಡಕ್ಕಾಹುತಿಯಿತ್ತು ಕುಂತದಿಂ ಕೆಲಕೇರo | ಸೆಕ್ಕಿ 1 ಸರಹತಿಯಿನನಿಬರ ಡೆಕ್ಕೆಗಳಂ ಡೋರುಗಳದ ನಾನೃಪತಿಲಕಂ | ೧8 ಇಂತೀ ಪ್ರಕಾರದೊಳ್ಳಹಾಯುದ್ಧಮಂ ರಚಿಸಿ, ೧೫ ವರಜಂಬುಖಂಡಿಯೆಡೆಯೊ ೪ರುಬಿದ ತರುಪತಿಯ ಖಾನರನೆಲ್ಲಂ | ಕುರಿದರಿದು ಬೊಕ್ಕ ನಿಂಗನ ಸೆರೆವಿಡಿದೆಳ್ಳಂದು ರಾಯರಿಂಗೊಪ್ಪಿಸಿದಂ || ಇಂತೆಸೆವ ಪರಾಕ್ರಮಶಾಲಿಯಪ್ಪ ಬೊಕ್ಕಸಿಂಗನಂ ಕೈಸೆರೆವಿಡಿ ದೊಪ್ಪಿಸಿ ರಾಯರಂ ಪರಮಸಂತೋಷಂಬಡಿಸಿ ಬಹುಳಸನ್ಮಾನವನಾಂತು ಮನ್ನೆ ಯರ್ಕಳೊಳ್ಳರವಪ್ರಸಿದ್ದಿಯಂ ಪಡೆದನಂತುಮಲ್ಲದೆಯುಂ || ೧೬ ಆ ತರುವಾಯಿಯೊಳ೦ ಪೊ ಕ್ಯಾ ತಂ ರಾಯರ್ಗೆ ಮಲೆತ ಕಲ್ಯಾಣದ ವಿ | ಖಾತಸುದುರ್ಗವರಾತಿ | ವಾತವನುರೆ ಪೊಯ್ದು ಅಗ್ಗೆ ಯೊಳಾಧಿಸಿದಂ ! ಮೆರೆವಾ ದುರ್ಗವನ ನೃಪ ನುರೆ ಕೊಂಡಿಮ್ಮ ಡಿಸದಾಶಿವೇಂದ್ರನೆನಿಪ್ಪಿ | ಬಿರುದಿನಭಿಧಾನಮಂ ಮಿ| ಕರಸರ್ತಲೆದೂಗೆ ರಾಯರಿಂ ಪಡೆದೆಸೆದಂ | ಮತ್ತಮಾ ಕಲ್ಯಾಣದುರ್ಗಮಂ ಕೊಂಡು ಬರ್ಸವಸರದೊಳೆ ಕಲುಬುರುಗಿಯುವರ್ಮಾರ್ಮಲೆತಿರಲಿ ಕೃಷ್ಣರಾಯರಲ್ಲಿ ನಿಂತು ತಮ್ಮ ಕರಕಮಲದೊಳ್ಳಿಡಿದಿರ್ಶ ಜವವಾಡನ ಕೊಂಟೆಗಂ 2 ಪರಿದು ತಮ್ಮ 1 ಸಿಕ್ಕಿ () 2 ಪಣಿದು (ಕ, ಒ) ೧೯ © .