ಪುಟ:ಕೆಳದಿನೃಪವಿಜಯಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩. ಈ * * * ೬೪ ದ್ವಿತೀಯಾಶ್ವಾಸಂ ಹರವಾಗೆ ಶಿಲಾಮಯಮಂ ವಿರಚಿಸಿದಂ ಶಿಲ್ಪಶಾಸ್ತ್ರ ಕೌಶಲವಿಧಿಯಿಂ || ರಾಮೇಶ್ವರಲಿಂಗದ ಸ ದ್ಯಾಮದೊಳು ಲಿಪ ಪಾರ್ವತೀಮೂರ್ತಿಯನು | ದ್ವಾ ಮಾಗಮವಿಧಿಯಿಂ ತ ದ್ವಮಿಸತಿಲಕಂ ಪ್ರತಿಷ್ಟೆಯಂ ವಿರಚಿಸಿದಂ || ಮಂಗಲಮಡುರಾಮೇಶ್ವರ | ಲಿಂಗದ ನಿತ್ಯಾರ್ಚನಾರ್ಥಮತಿವಿಲಸದ್ಧಾ! ಮಂಗಳನಾನ್ನ ಪತಿಕುಲೋ ತುಂಗಂ ಸದ್ಯಕ್ತಿಯಿಂದ ಧಾರೆಯನೆರೆದಂ || ರಾಜಿಪ ತದ್ರಾಮೇಶನ ಪೂಜೆಯೊಳೊಂದಿನಿತು ಲೋಪವಾಗದತರದಿಂ | ರಾಜನಿಭನಾ ಸದಾಶಿವ ರಾಜಂ ನಡೆಯಿಸಿದನಾಗಮೋಕ್ತಕ್ರಮದಿಂ | * ಮತ್ತಮಾ ಕೆಳದಿಯೊಳ ಲೈತ್ತು ವಿರಾಜಿಸುತುಮಿಹ ಮಹತ್ತಿನ ಮಠಮಂ | *ಬಿತ್ತರಂಗೈಸಿ ಜಂಗಮ ಕುತ್ಯ ಮತರದಾನಧರ್ಮಗಳನಾಗಿಸಿದಂ || ಮತ್ತಮದಲ್ಲದಾ ಸದಾಶಿವರಾಯನಾಯಕನಾರಗದ ಕುಶಾವತೀನಗ ರದ ನದೀತೀರದೊಳೆ ಸದಾಶಿವಪುರಮೆಂಬಗ್ರಹಾರಮಂ ಕಟ್ಟಿಸಿ ಭೂಸು ರರ್ಗಮತ್ಯುತ್ತಮನಿವೇಶನವೃತ್ತಿ ಕ್ಷೇತ್ರಂಗಳಂ ಕಲ್ಪಿಸಿ ತಿವಾರ್ಪಿತವಾ ಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತು ಮತ್ತಂ ತದಗ್ರಹಾರ ದೊಳೆ (ನಾಮಾಂಕಿತನಾದ ಶಿವಲಿಂಗವನಾಗಮೋಕವಿಧಾನದಿಂ ಪ್ರತಿ ಪೈಯಂ ವಿರಚಿಸಿ ದೇವಾಲಯಮಂ ನಿರ್ಮಾಣಂಗೈಸಿ ತಲ್ಲಿಂಗಪೂಜಾ K. N. VIJAYA ೬& ೬೩