ಪುಟ:ಕೆಳದಿನೃಪವಿಜಯಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃ ತೀ ಯಾ ಶ್ವಾ ಸ೦ || ಆ ಸದಾಶಿವರಾಯ ನಾಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೬೪೬ನೆಯ ವಿಶ್ವವನು ಸಂವತ್ಸರದ ವೈಶಾಖ ಶುದ್ಧ Hಯಲ್ಲಿ ಸದಾಶಿವನಾಯಕರ ಟೈಷ್ಣ ಕುಮಾರರಾದ ದೊಡ್ಡ ಸಂಕಣ್ಣನಾಯಕರಿಗೆ ಇಕ್ಕೇರಿ ಯರಮನೆಯಲ್ಲಿ ರಾಜಸಟ್ಟ. ಆ ಸದಾಶಿವನರೇಂದ್ರಾ ಗ್ರೇಸರಾ ನಂತರಮಾತನಾಜನೆನಿಪ || ಶ್ರೀ ಸಂಕಲನೃಪನರಿಗಜ | ಕೇಸರಿ ಸದ್ಧರ್ಮದಿಂದಮಿಳಯಂ ಪೊರೆದಂ || ಜಂಬೂರ ನಿರುಪಣವೊಡೆಯ ರೆಂಬವನುಪಟಳವನೆಸಗೆ ಸಂಕಣನೃಪನಾ | ಜಂಬೂರು ಕೆಂಡುರೆ ಕ ೬ಣ್ಣಿ೦ಬಾದುಡುಗುಣಿಯ ಕೊಂಟೆಯಂ ವಶಗೈದಂ || ಇಂತು ಜಂಬೂರವಿರುಪಣವೊಡೆಯರು ಮುರಿಯಲಾತಂ ಸಿದ್ಧಾ ನಗರಿಗೈದಿ ರಾಯರ್ಗೆ ದೂರಲಾ ವರ್ತಮಾನವಂ ಕೇಳು ಕರೆಯಲಟ್ಟ ಝಾಂಬರ್ಸನ್ನೆಗಂ ಸದ್ಧರ್ಮದಿಂ ರಾಜ್ಯ ವಿಚಾರಂ ಗೆಯುದೆಂದು ತನ್ನ

  • ಗ್ರೇಸರನಂತರದೊಳಾತ್ರ ಕ, ಒ, ಇದು ಕವಿಯು ಅಜಾಗರೂಕತೆಯಿಂದ ಆದ ತಪ್ಪೆಂದು ತೋರುತ್ತದೆ, ಮಂಡಂತೆ ತಿದ್ದಿ ದರೂ ಗಣನಿಯಮ ವನ್ನು ಮಾರಿದಂತಾಗುವುದು, ಗಣನಿಯಮಕ್ಕೆ ಲಕ್ಷಕೋಡದೆ ಬರೆದಿ ರುವ ಅನೇಕ ಕಂದಗಳಿದ್ದರೂ ಎರಡನೆಯು ಪ ದದಲ್ಲಿ ಗಣನಿಯಮವನ್ನು ಈತನು ಮಾರುವುದು ಕೇವಲ ಅಪರೂಪ: ವಿಾರಿ ಇಲ್ಲವೆಂದು ಹೇಳಬ ಹುದು, ಆದರೂ ಇದ್ದುದರಲ್ಲಿ ಈ ಪಾಠವೇ ಉತ್ತಮವೆಂದು ಕಂಡುಬಂದುದ ರಿಂದ ಹೀಗೆ ತಿದ್ದಿದ್ದೇವೆ.